More

    ಕೇರಳ ಸಮಾಜದಿಂದ ಪಿತೃದರ್ಪಣ

    ಎನ್.ಆರ್.ಪುರ: ಭೀಮನ ಅಮವಾಸ್ಯೆ ಹಿನ್ನೆಲೆಯಲ್ಲಿ ತಾಲೂಕು ಕೇರಳ ಹಿಂದು ಸಮಾಜದಿಂದ ಪಿತೃದರ್ಪಣ ಕಾರ್ಯವನ್ನು ಸಮಾಜದ ಎಲ್ಲಾ ಬಾಂಧವರು ಸೇರಿ ಹಿರಿಯರ ಪೂಜೆ ನಡೆಸಿದರು.

    ಸುಮಾರು 69 ಕುಟುಂಬದವರು ಭಾಗವಹಿಸಿದ್ದರು. ಪೂಜಾ ಕಾರ್ಯಕ್ರಮವನ್ನು ಸಮಾಜದ ಗುರುಗಳಾದ ಬಾಹು ಟಿ.ಸುಂದರ್‌ರಾಜ್ ನೆರವೇರಿಸಿದರು. ಸುಮಾರು 150 ಜನ ಪಿತೃದರ್ಪಣ ಮಾಡಿದರು. ಸಮಾಜದ ಅಧ್ಯಕ್ಷ ಪಿ.ಆರ್.ಸುಕುಮಾರ್, ಉಪಾಧ್ಯಕ್ಷ ಗಂಗಾಧರ್ ಆಚಾರ್, ಸಹ ಕಾರ್ಯದರ್ಶಿ ಕೆ.ಕೆ.ಸಜಿ, ಮುರುಳೀಧರ, ಭಾರತಿ ಅರವಿಂದಾಚಾರ್, ಸಚಿನ್ ಅರವಿಂದಾಚಾರ್, ಅಶೋಕ ವಗ್ಗಡೆ ಸಾಜು ಹಾಗೂ ಸಮಾಜದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts