ಚಿತ್ರದುರ್ಗ: ನಗರದಲ್ಲಿ ಪರಿಶ್ರಮ ಪ್ರೇರಣಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ದ್ವಿತೀಯ ಕಾರ್ಯಕಾರಿ ಸಮಿತಿ ಸಭೆ ಭಾನುವಾರ ನಡೆಯಿತು. ಸಂಸ್ಥೆಯ ಅಧ್ಯಕ್ಷ ಪಿ.ಎಸ್.ಮಹಾಂತೇಶ್ ಉದ್ಘಾಟಿಸಿದರು. ಕಾರ್ಯದರ್ಶಿ ಎಂ.ಪರಶುರಾಮ್, ನಿರ್ದೇಶಕರಾದ ಆರ್.ಸಿದ್ದೇಶ್ವರ, ವಿಜಯ್ಕುಮಾರ್, ತಿಪ್ಪೇಸ್ವಾಮಿ, ಡಿ.ನಾಗರಾಜ್, ಕೆ.ಲಕ್ಷ್ಮಣ್, ಯಶೋಧರ, ಶಿವಮೂರ್ತಿ ಟಿ. ಕೋಡಿಹಳ್ಳಿ ಇತರರಿದ್ದರು.