More

    ಕಾಂಗ್ರೆಸ್ ಬೆಂಬಲಿತರ ಗೆಲುವಿಗೆ ಶ್ರಮಿಸಿ

    ಜೇವರ್ಗಿ: 27ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯಥರ್ಿಗಳ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ಡಾ. ಅಜಯಸಿಂಗ್ ಸಲಹೆ ನೀಡಿದರು.
    ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೋಳಕೂರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಸಕರ್ಾರ ಹಾಗೂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ನಡೆದ ಜನಪರ ಕಾರ್ಯಕ್ರಮಗಳ ಬಗ್ಗೆ ಜನತೆಗೆ ತಿಳಿಸಿ. ಅಲ್ಲದೆ ಬಿಜೆಪಿ ರೈತ, ಕಾರ್ಮಿ ಕ ವಿರೋಧಿ ನಿಲುವುಗಳ ಬಗ್ಗೆ ಜಾಗೃತಿ ಮೂಡಿಸಿ ಎಂದು ಕರೆ ನೀಡಿದರು.
    ಜೇವರ್ಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿದ್ದಲಿಂಗರೆಡ್ಡಿ ಇಟಗಿ, ಪ್ರಮುಖರಾದ ರಾಜಶೇಖರ ಸೀರಿ, ರಾಘವೇಂದ್ರ ಕುಲಕಣರ್ಿ ನರಿಬೋಳ, ಶಾಂತಗೌಡ ನರಿಬೋಳ, ಗುರುರಾಜ ಸುಬೇದಾರ, ಮಲ್ಲಣ್ಣಗೌಡ ಗುಡೂರ, ಮೈಲಾರಿ ಗುಡೂರ, ಮೈಲಾರಿ ಬಣಮಿ, ಬಾಷಾಪಟೇಲ್ ಬಣಮಿ, ಪರಮೇಶ್ವರ ಕೋನಾ ಹಿಪ್ಪರಗಾ, ಹೊನ್ನಪ್ಪ ಹೊನಕೇರಿ, ಬಸವರಾಜ ಕೋಣಿನ್, ಮಲ್ಲಣ್ಣಗೌಡ ಪಾಟೀಲ್ ಹರವಾಳ, ಸಕ್ರೆಪ್ಪಗೌಡ ಹರನೂರ, ರಾಜು ಕೂಡಿ, ಖಾಜಪ್ಪ ದೊರೆ ಹರವಾಳ, ಮರೆಪ್ಪ ಸರಡಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts