More

    ಕನಕದಾಸ ಜಯಂತ್ಯುತ್ಸವ- ಸ್ವಾಗತ ಸಮಿತಿ ರಚನೆ

    ಬೀದರ್: ನವೆಂಬರ್ 11 ರಂದು ನಗರದಲ್ಲಿ ಭಕ್ತ ಕನಕದಾಸರ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
    ನಗರದ ಸಾಯಿ ಸ್ಕೂಲ್ ಆವರಣದಲ್ಲಿ ಇರುವ ಗೊಂಡ ವಿದ್ಯಾರ್ಥಿ ವಸತಿ ನಿಲಯದಲ್ಲಿ ನಡೆದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಜಯಂತ್ಯುತ್ಸವ ಯಶಸ್ವಿಗೆ ಸ್ವಾಗತ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು.
    ಪದಾಧಿಕಾರಿಗಳು: ರಘುನಾಥರಾವ್ ಮಲ್ಕಾಪುರೆ, ಬಂಡೆಪ್ಪ ಕಾಶೆಂಪುರ (ಗೌರವಾಧ್ಯಕ್ಷರು), ಬಾಬುರಾವ್ ಮಲ್ಕಾಪುರೆ (ಅಧ್ಯಕ್ಷ), ಅಮೃತರಾವ್ ಚಿಮಕೋಡೆ (ಗೌರವ ಸಲಹೆಗಾರ), ಮಲ್ಲಿಕಾರ್ಜುನ ಬಿರಾದಾರ, ಪಂಡಿತ ಚಿದ್ರಿ, ಪೀರಪ್ಪ ಯರನಳ್ಳಿ, ರಾಜಾರಾಮ ಚಿಟ್ಟಾ, ಹಣಮಂತ ಮಲ್ಕಾಪುರ (ಕಾರ್ಯಾಧ್ಯಕ್ಷರು), ವಿಜಯಕುಮಾರ ಕಾಶೆಂಪುರ, ಎಂ.ಎಸ್. ಕಟಗಿ, ಬಸವರಾಜ ಮಾಳಗೆ, ಮಾಳಪ್ಪ ಅಡಸಾರೆ, ರವಿ ಕಣಜಿ, ಬಸವರಾಜ ಹೇಡೆ (ಉಪಾಧ್ಯಕ್ಷರು), ಶರಣಪ್ಪ ವಡಗಾಂವ್, ಕುಶಾಲ್ ಮರಕಲ್, ಶಿವರಾಜ ಬಿರಾದಾರ, ರವಿ ದುರ್ಗೆ, ಮುರಳಿಧರ ಎಕಲಾರಕರ್, ತುಕಾರಾಮ ಚಿಮಕೋಡ್, ಸಂಜುಕುಮಾರ ಅಲ್ಲೂರೆ, ವಿಜಯಕುಮಾರ ಡುಮ್ಮೆ, ಸಂಗು ಚಿದ್ರಿ, ಬಜರಂಗ ಕಾಶೆಂಪುರ, ಲಾಲಪ್ಪ ಕಾಡವಾದ್, ನರಸಪ್ಪ ಯಾಕತಪುರ, ಬಾಬುರಾವ್ ಸಂಗೊಳಗಿ, ದೀಪಕ ಚಿದ್ರಿ (ಪ್ರಧಾನ ಕಾರ್ಯದರ್ಶಿಗಳು), ಗಣಪತಿ ಕಮಠಾಣ, ಪ್ರಕಾಶ ಗಾದಗಿ, ಪ್ರಶಾಂತ ಶಹಾಪುರಗೇಟ್, ಮಾರುತಿ ಸಿಕೇನಪುರ, ನಾಗರಾಜ ಗಾಂಧಿಗಂಜ್, ಮೈಲಾರಲಿಂಗ, ಮೊಗಲಪ್ಪ ಚಿಲ್ಲರ್ಗಿ, ರಮೇಶ ಜನವಾಡ, ಸಂತೋಷ ಜೊಳದಾಪಕೆ, ಸಂಜೀವಕುಮಾರ ಅತಿವಾಳೆ, ತುಕಾರಾಮ ಚಿದ್ರಿ, ಲೊಕೇಶ ಹೊಸಳ್ಳಿ, ನಾಗೇಶ ಟೆಂಟ್ ಹೌಸ್, ಮಾಣಿಕ ಬರಿದಾಬಾದ್, ಹಾಶೆಪ್ಪ ವಕಿಲ, ಅಶೋಕ ಮೆತ್ರೆ, ರಾಜಕುಮಾರ ನಾಗೇಶ್ವರ, ರಾಜಕುಮಾರ ಕಂದಗೂಳ, ಪ್ರಶಾಂತ ಕೊಳಾರ, ರಾಜಕುಮಾರ ಸಿಕೇನಪುರ, ಅಮಿತ ಸೋಲಪುರೆ (ಸಂಘಟನಾ ಕಾರ್ಯದರ್ಶಿಗಳು), ಶಾಮರಾವ್ ಮಲ್ಕಾಪುರ, ಸಿದ್ದು ಮಲ್ಕಾಪುರ, ಪುಂಡಲೀಕರಾವ್ ಇಟಕಂಪಳ್ಳಿ, ಬಸವರಾಜ ಭೂರೆ, ಬಾಬು ಜೋಗಿ, ರಮೇಶ ಮರ್ಜಾಪುರ (ಖಜಾಂಚಿ), ರತಿಕಾಂತ ಜೋಜನಾಳ, ವಿಶ್ವನಾಥ ಮೇತ್ರೆ, ಅಶೋಕ ಸುಲ್ತಾನಪುರ (ಸಹ ಖಜಾಂಚಿ).

    ಹಣ್ಮುಪಾಜಿ, ಅಂಬರೀಷ್ ಮಲ್ಕಾಪುರ, ಸಂಗು ಶಹಾಪುರ, ನಾಮದೇವ ಗುಂಪಾ, ಅಂಬು ಶಹಾಪುರ, ಪ್ರಕಾಶ ಕಮಠಾಣ, ಪವನ್ ಶ್ರೀಮಂಡಲ್, ಓಂಕಾರ ಕನ್ನಳ್ಳಿ, ಯಲ್ಲಪ್ಪ ಬಸಂತಪುರ, ಧನರಾಜ ಹಿಪ್ಪಳಗಾಂವ್, ಅವಿನಾಶ ಗಡಿಕುಶನೂರ, ರಾಕೇಶ ಕುರಬಖೇಳಗಿ, ಶಿವಶಂಕರ ಬಿರಾದಾರ, ಶಂಕರ ಕಮಠಾಣ, ತುಕಾರಾಮ ಔದತಪುರ, ಅವಿನಾಶ ಮಲ್ಕಾಪುರ, ಲೋಕೇಶ ಮರ್ಜಾಪುರ, ಯಲ್ಲಾಲಿಂಗ ಮಲ್ಕಾಪುರ, ಸಚಿನ್ ಮಲ್ಕಾಪುರ, ಶಿವರಾಜ ಆಡಕರ್, ರಾಜಶೇಖರ ಮಲ್ಕಾಪುರ, ಶಿವಕುಮಾರ ಅಷ್ಟೂರ, ಶ್ರೀಶೈಲ ತಿಪಗೊಂಡ, ವಿಜಯಕುಮಾರ ಹಾಸಗೊಂಡ, ನಾಗೇಶ ಕಮಠಾಣ, ಮಹಾಂತೇಶ ಅಷ್ಟೂರ, ಸೋಮನಾಥ ಕಂಗಟಿ, ಜಗನ್ನಾಥ ಹೊನ್ನಡ್ಡಿ, ಶಂಕರ್ ಶಕ್ಕರಗಂಜ್ ವಾಡಿ, ಶಿವು ರುದನೂರು, ಬಸವರಾಜ ಶಿವಭೂರೆ, ನವನಾಥ ಕಂದಗೂಳ, ಗೌರೀಶ ಬಿರಾದಾರ, ಜಗನ್ನಾಥ ಶಿವಗೊಂಡ, ಕುಮಾರ ನಿಜಂಪುರ, ಬಕ್ಕಪ್ಪ ಮಾಳೆಗಾಂವ್ (ಮೆರವಣಿಗೆ ಸಮಿತಿ), ಶಾಮಣ್ಣ ಹೊಕ್ರಾಣ, ಪಂಡಿತ ಹಾಸಗೊಂಡ, ಧನರಾಜ ಕಟಗಿ, ಸಂತೋಷ ಮಲ್ಕಾಪುರ, ಧನರಾಜ ಹಿಪ್ಪಳಗಾಂವ್, ರಾಜಕುಮಾರ ನೌಬಾದ್, ಉಮೇಶ ಶಹಾಪುರ, ಪ್ರಶಾಂತ ಶಹಾಪುರ (ಆಹಾರ ಸಮಿತಿ), ರಾಜು ಚಿಟ್ಟಾವಾಡಿ, ಭೀಮಣ್ಣ ಕಮಠಾಣ, ಗೋವಿಂದ ಅಲ್ಲಾಪುರೆ, ಅಮರ ಮಲ್ಕಾಪುರ, ಅನಿಲ ಕಪಲಾಪುರ, ಸತೀಶ ಕಪಲಾಪುರ, ಝರೆಪ್ಪ ಹೊಸಳ್ಳಿ, ಹಣಮಂತ ರಾಮನಗರ, ವಿಷ್ಣು ಗುಡಪಳ್ಳಿ, ವೆಂಕಟ ಚಿದ್ರಿ, ಕುಶಾಲ್ ನಂದಗಾಂವ್, ಸುಧಾಕರ ಮಲ್ಕಾಪುರ, ದತ್ತು ಕಾಡವಾದ್, ನಾಗೇಶ ಚಿಟ್ಟಾ, ಪೃಥ್ವಿ ಮನ್ನಳ್ಳಿ, ಸಾಯಿನಾಥ್ ಕನ್ನಡಿಗ, ಬಸವರಾಜ ಕುತ್ತಾಬಾದ್, ಧನರಾಜ ಕುತ್ತಾಬಾದ್, ಸುಧಾಕರ ಪಾತರಪಳ್ಳಿ, ಪ್ರಕಾಶ ಪಾತರಪಳ್ಳಿ (ಪ್ರಚಾರ ಸಮಿತಿ), ಅಮರ ಕೊಳಾರ, ರವಿ ಕಮಠಾಣ, ಪಾಂಡುರಂಗ ಕಮಠಾಣ, ಪಾಂಡುರಂಗ ಮಂದಕನಳ್ಳಿ, ಅರವಿಂದ ಮುದಾಳೆ, ನಾಗಪ್ಪ ಒಡ್ಡಾ, ಅಶೋಕ ಬರಿದಾಬಾದ್, ಅಭಿ ಟಗರು, ರಾಜ ಟಗರು ಶಿವಕುಮಾರ ಸಿರ್ಸಿ, ಸಾಯಿಬಣ್ಣ ಬೇಮಳಖೇಡ, ಸುನಿಲ್ ತಿಪಗೊಂಡ, ಶರಣು ಚಿಮಕೋಡ್, ಶಿವಾನಂದ ಕುಲಗೊಂಡ, ವಿಶಾಲ್ ತಿಪಗೊಂಡ, ಅವಿನಾಶ ಘೋಡಂಪಳ್ಳಿ, ಸುರೇಶ ಗಾದಗಿ, ಮಾಣಿಕ ಸೋಲಪುರ, ರಾಜಕುಮಾರ ಘೋಡಂಪಳ್ಳಿ, ಕಿರಣ್ ಗಾದಗಿ, ಶ್ರೀನಿವಾಸ ಘೋಡಂಪಳ್ಳಿ (ಅಲಂಕಾರ ಸಮಿತಿ).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts