ದಾವಣಗೆರೆ: ತಾಲೂಕಿನ ಒಂಟಿಹಾಳ್ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಎಳೆಯ ಅಲಸಂದಿ ಬಳ್ಳಿ ಸೇವಿಸಿದ ಪರಿಣಾಮ ಎದೆ ಉಬ್ಬರಗೊಂಡು, ಉಸಿರಾಟ ತೊಂದರೆಗೊಳಗಾದ 33 ಕುರಿಗಳು ದಾರುಣ ಸಾವಿಗೀಡಾಗಿವೆ.
ದಾವಣಗೆರೆ: ತಾಲೂಕಿನ ಒಂಟಿಹಾಳ್ ಗ್ರಾಮದ ಜಮೀನೊಂದರಲ್ಲಿ ಬೆಳೆದಿದ್ದ ಎಳೆಯ ಅಲಸಂದಿ ಬಳ್ಳಿ ಸೇವಿಸಿದ ಪರಿಣಾಮ ಎದೆ ಉಬ್ಬರಗೊಂಡು, ಉಸಿರಾಟ ತೊಂದರೆಗೊಳಗಾದ 33 ಕುರಿಗಳು ದಾರುಣ ಸಾವಿಗೀಡಾಗಿವೆ.
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani