More

    ಆದಿದ್ರಾವಿಡ ಸಮಾಜ ಸೇವಾ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ

    ಸಿದ್ದಾಪುರ: ಆದಿದ್ರಾವಿಡ ಸಮಾಜ ಸೇವಾ ಸಂಘದ ವಿರಾಜಪೇಟೆ ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಸಭೆ ಇಲ್ಲಿನ ಎ.ಐ.ಟಿ.ಯು.ಸಿ ಕಚೇರಿಯಲ್ಲಿ ಭಾನುವಾರ ನಡೆಯಿತು.

    ಆದಿ ದ್ರಾವಿಡ ಸೇವಾ ಸಂಘದ ತಾಲೂಕು ಅಧ್ಯಕ್ಷರಾಗಿ ಎಚ್.ಎಂ.ವಿಜಯ, ಉಪಾಧ್ಯಕ್ಷರಾಗಿ ನಾರಾಯಣ, ಕಾರ್ಯದರ್ಶಿಯಾಗಿ ಚಂದ್ರ, ಸಹ ಕಾರ್ಯದರ್ಶಿಯಾಗಿ ಮಂಜುಳಾ, ಖಜಾಂಚಿಯಾಗಿ ಬಿ.ಸೀನಪ್ಪ, ನಿರ್ದೇಶಕಿಯಾಗಿ ಲಲಿತಾ, ಸಲಹೆಗಾರರಾಗಿ ಅಯ್ಯಪ್ಪ, ಸದಸ್ಯರಾಗಿ ನಾಯಕ್, ಎಚ್.ಬಿ.ಸುರೇಶ್, ಎಸ್.ಮಂಜುನಾಥ್, ಟಿ.ಎಚ್.ದೇವಪ್ಪ, ಎಚ್.ಎಂ.ಕೃಷ್ಣಪ್ಪ, ಎಚ್.ಕೆ.ಸುರೇಶ್ ಗುರುವಮ್ಮ, ಗಿರೀಶ್, ದಿನೇಶ್, ಅನೀಶ್ ಕುಮಾರ್, ವಸಂತ್‌ಕುಮಾರ್ ಮತ್ತು ಮಲ್ಲಿಕಾ ಅವರನ್ನು ಆಯ್ಕೆ ಮಾಡಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ಹಾಗೂ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts