More

    ಈಜಲೆಂದು ಹೋಗಿ ನದಿಪಾಲಾದ ಯುವಕ

    ಕೊಡಗು: ಈಜಲು ತೆರಳಿದ ಯುವಕ ನೀರುಪಾಲಾದ ಘಟನೆ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ.

    ಒಂದಷ್ಟು ಜನ ಯುವಕರು ಕಾವೇರಿ ನದಿಗೆ ತೆರಳಿದ್ದರು. ಅದರಲ್ಲಿ ಪಾಲೂರಿನ ಮೇಪಾಡಂಡ ನಿತಿನ್ (27) ನೀರುಪಾಲಾಗಿದ್ದಾರೆ. ಸಂಜೆ 6ಗಂಟೆ ಹೊತ್ತಿಗೆ ಘಟನೆ ನಡೆದಿದ್ದು, ಇದುವರೆಗೂ ನಿತಿನ್​ ಪತ್ತೆಯಾಗಿಲ್ಲ.

    VIDEO| ಕರೊನಾ ಲಾಕ್​ಡೌನ್​ ಬಿಕ್ಕಟ್ಟಿನ ಸಮಯದಲ್ಲೂ ಗಂಗಾವತಿ ಪೊಲೀಸರ ಲಂಚ ದಾಹ ಬಟಾಬಯಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts