ಕೊಡಗು: ಈಜಲು ತೆರಳಿದ ಯುವಕ ನೀರುಪಾಲಾದ ಘಟನೆ ಚೇರಿಯಪರಂಬು ಬಳಿಯ ಕಲ್ಲುಮೊಟ್ಟೆಯಲ್ಲಿ ನಡೆದಿದೆ.
ಒಂದಷ್ಟು ಜನ ಯುವಕರು ಕಾವೇರಿ ನದಿಗೆ ತೆರಳಿದ್ದರು. ಅದರಲ್ಲಿ ಪಾಲೂರಿನ ಮೇಪಾಡಂಡ ನಿತಿನ್ (27) ನೀರುಪಾಲಾಗಿದ್ದಾರೆ. ಸಂಜೆ 6ಗಂಟೆ ಹೊತ್ತಿಗೆ ಘಟನೆ ನಡೆದಿದ್ದು, ಇದುವರೆಗೂ ನಿತಿನ್ ಪತ್ತೆಯಾಗಿಲ್ಲ.
VIDEO| ಕರೊನಾ ಲಾಕ್ಡೌನ್ ಬಿಕ್ಕಟ್ಟಿನ ಸಮಯದಲ್ಲೂ ಗಂಗಾವತಿ ಪೊಲೀಸರ ಲಂಚ ದಾಹ ಬಟಾಬಯಲು