More

    ಕೃಷಿಕನಿಂದ ಕಾಡು ಪಾಪ ರಕ್ಷಣೆ

    ಕಾರವಾರ: ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಾದು ಹೋಗುವ ರಾಜ್ಯ ಹೆದ್ದಾರಿ ಮಧ್ಯದಲ್ಲಿ ಕಾಣಿಸಿಕೊಂಡ ಕಾಡು ಪಾಪವನ್ನು ಮಾಜಾಳಿಯ ಕೃಷಿಕ ರಮೇಶ ಕದಂ ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದರು. ಅಳಿವಿನ ಅಂಚಿನಲ್ಲಿರುವ ಅಪರೂಪದ ಈ ಜೀವಿ ಬುಧವಾರ ಗಾಯಗೊಂಡು ಹೆದ್ದಾರಿಯಲ್ಲಿ ತೆವಳುತ್ತ ಸಾಗುತ್ತಿತ್ತು. ಮಾರ್ಗದಲ್ಲಿ ತೆರಳುತ್ತಿದ್ದ ಕೈಗಾ ಉದ್ಯೋಗಿಗಳಾದ ಪರೇಶ ನಾಯ್ಕ, ಅಶೋಕ ಭಜಂತ್ರಿ, ಕೃಷಿಕ ರಮೇಶ ಕದಂ ಇತರರು ಅದನ್ನು ರಕ್ಷಿಸಿ, ಅರಣ್ಯ ಇಲಾಖೆಗೆ ಒಪ್ಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts