More

    ವರದಕ್ಷಿಣೆ ತಾರದ ಪತ್ನಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಂದ ಪಾಪಿಗಂಡ

    ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ರಾಳಕುಂಟೆ ಗ್ರಾಮದಲ್ಲಿ ನಿನ್ನೆ ರಾತ್ರಿ(ಬುಧವಾರ)ಗಂಡನಿಂದಲೇ ಹೆಂಡತಿಯ ಬರ್ಬರ ಕೊಲೆಯಾಗಿದೆ.

    ಶ್ಯಾಮಲಾ (27) ಗಂಡ ಮುನಿರಾಜುನಿಂದಲೇ ಕೊಲೆಯಾದ ದುರ್ಧೈವಿ. ಬುಧವಾರ ರಾತ್ರಿ ಕಂಠಪೂರ್ತಿ ಕುಡಿದುಕೊಂಡು ಮನೆಗೆ ಬಂದ ಮುನಿರಾಜು, ಹೆಂಡತಿ ಜತೆ ಗಲಾಟೆ ತೆಗೆದಿದ್ದ.

    ಇದನ್ನೂ ಓದಿರಿ ನೆಲಮಂಗಲದಲ್ಲಿ ಭೀಕರ ಅಪಘಾತ, ಲಾರಿ ಚಕ್ರಕ್ಕೆ ಸಿಕ್ಕ ಬೈಕ್​ ಸವಾರ ನರಳಿ-ನರಳಿ ಪ್ರಾಣಬಿಟ್ಟ

    ವರದಕ್ಷಿಣೆ ತರುವಂತೆ ಶ್ಯಾಮಲಾಗೆ ಮುನಿರಾಜು ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಇದೇ ವಿಚಾರವಾಗಿ ನಿನ್ನೆ ರಾತ್ರಿಯೂ ಗಂಡ-ಹೆಂಡ್ತಿ ನಡುವೆ ಜಗಳವಾಗಿದೆ. ಕುಪಿತಗೊಂಡ ಗಂಡ, ಕುಡಿದ ಅಮಲಿನಲ್ಲಿ ಪತ್ನಿಯನ್ನೇ ಕೊಂದಿದ್ದಾರೆ. ಈತನ ಕೃತ್ಯಕ್ಕೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಹೆಸರಿಗಷ್ಟೇ ಆಯುರ್ವೇದ ಕೇಂದ್ರ, ಅಲ್ಲಿ ನಡೀತಾಯಿತ್ತು 800 ರೂ. ವೇಶ್ಯಾವಾಟಿಕೆ!

    ಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts