More

    ಹೈಮಾಸ್ಕ್​ ಕಾಮಗಾರಿಗೆ ಸಿದ್ದು ಪಲ್ಲೇದ ಭೂಮಿ ಪೂಜೆ

    ಗದಗ: ನಗರದ ವಾರ್ಡ ನಂ.15 ರ ಬಸವೇಶ್ವರ ನಗರದ ವೀರಾಂಜನೇಯ ದೇವಸ್ಥಾನದ ಮುಂಭಾಗದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಅಳವಡಿಸಲಾಗುತ್ತಿರುವ ಹೈಮಾಸ್ಕ್​ ಕಾಮಗಾರಿಗೆ ಶುಕ್ರವಾರ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ ಭೂಮಿ ಪೂಜೆ ನೆರವೇರಿಸಿದರು. ನಗರಸಭೆ ಸದಸ್ಯ ಚಂದ್ರಶೇಖರ ತಡಸದ, ಮಾನ್ವಿ, ಚಮನ್​ ರಾಜಪುರೋಹಿತ್​, ಅಶೋಕ ಕುಡತಿನಿ, ಹಿರಿಯರಾದ ಶಿವಬಸಪ್ಪ ಯಂಡಿಗೇರಿ, ಬಸವರಾಜ ಖಾನಾಪೂರ, ನಾಗಪ್ಪ ಶಿರೂರ, ಸಂತೋಷ ದೋಟ್ಯಾಳ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts