More

    ಉಳ್ಳಾಲ ತಾ.ಪಂ ಮತದಾನ ಜಾಗೃತಿ ಜಾಥಾ

    ಮಂಗಳೂರು: ಉಳ್ಳಾಲ ತಾಲೂಕು ಪಂಚಾಯಿತಿ ನಿಂದ ಉಳ್ಳಾಲ ತಾಲೂಕು ಕಚೇರಿ ನಾಟೆಕಲ್ ವರೆಗೆ ಮತದಾನ ಜಾಗೃತಿ ಜಾಥಾ ನಡೆಯಿತು. ಈ ವೇಳೆ ಮತದಾನ ಕುರಿತು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
    ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೈಲಾ ಕೆ ಕಾರ್ಗಿ, ಸಹಾಯಕ ನಿರ್ದೇಶಕ (ಗ್ರಾಉ) ರಮೇಶ್ ನಾಯ್ಕ್, ಉಪ ತಹಸೀಲ್ದಾರ್ ನವನೀತ್, ತಾ.ಪಂ ವ್ಯವಸ್ಥಾಪಕಿ ನಿಶಾ, ತಾಲೂಕು ಪಂಚಾಯಿತಿ ಐಇಸಿ ಸಂಯೋಜಕಿ ನಿಶ್ಮಿತ, ತಾಲೂಕು ಮಟ್ಟದ ಮಾಸ್ಟರ್ ಟ್ರೈನರ್ ಗಳಾದ ಸುಚೇತ ಸುವರ್ಣ, ಶರಣ್ಯ ರೈ ಉಪಸ್ಥಿತರಿದ್ದರು.
    ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರದ ವಿದ್ಯಾರ್ಥಿಗಳು, ಯೇನಪೋಯಾ ಫಿಜಿಯೋಥೆರಫಿ ಕಾಲೇಜಿನ ವಿದ್ಯಾರ್ಥಿಗಳು, ಮುಡಿಪು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು, ಎನ್‌ಆರ್‌ಎಲ್ಎಂ ಸದಸ್ಯರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಬೂತ್ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

    ಉಳ್ಳಾಲ ತಾ.ಪಂ ಮತದಾನ ಜಾಗೃತಿ ಜಾಥಾ
    ಉಳ್ಳಾಲ ತಾ.ಪಂ ಮತದಾನ ಜಾಗೃತಿ ಜಾಥಾ
    ಉಳ್ಳಾಲ ತಾ.ಪಂ ಮತದಾನ ಜಾಗೃತಿ ಜಾಥಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts