More

    ತುಮಕೂರು ವಿವಿಯಲ್ಲಿ ಪ್ರತಿಭೆ ಪ್ರದರ್ಶನ

    ಅಳವಂಡಿ: ತುಮಕೂರು ವಿಶ್ವ ವಿದ್ಯಾಲಯದಲ್ಲಿ ನಡೆದ ಮಾಧ್ಯಮ ಹಬ್ಬ-2023ರ ವಿವಿಧ ಸ್ಪರ್ಧೆಯಲ್ಲಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

    ಇದನ್ನೂ ಓದಿ:http://ತುಮಕೂರು ವಿವಿಯಲ್ಲಿ ಪ್ರತಿಭೆ ಪ್ರದರ್ಶನ

    ಬಿಎ-4ನೇ ಸೆಮಿಸ್ಟರ್‌ನ ಅಣ್ಣಯ್ಯ ಹಿರೇಮಠ ರಾಜ್ಯ ಮಟ್ಟದ ಸುದ್ದಿ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಹಾಗೂ ಚಂದ್ರಕಾಂತ ದೇಶಪಾಂಡೆ, ಗುಡದಪ್ಪ ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಪಾರಿತೋಷಕ, ನಗದು ಹಾಗೂ ಪ್ರಮಾಣ ಪತ್ರ ಪಡೆದಿದ್ದಾರೆ.

    ಬಿ.ಇಂದಿರಾ ಪಿಟುಸಿ ಸ್ಪರ್ಧೆ, ಅನಿತಾ ಆರ್‌ಜೆ ಸ್ಪರ್ಧೆ, ಮಲ್ಲಮ್ಮ ನುಡಿಚಿತ್ರ ಸ್ಪರ್ಧೆ, ಶಿವಮ್ಮ ನ್ಯೂಸ್ ಪ್ರೆಸೆಂಟೇಶನ್ ಸ್ಪರ್ಧೆ, ರೇಣುಕಾ ಕಿರುಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿ ಮೆಚ್ಚುಗೆ ಪ್ರಮಾಣ ಪತ್ರ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts