ಬೆಂಗಳೂರು: ಮದ್ಯಪಾನ ಮಾಡಿ ಬರುತ್ತಿದ್ದ ಗೆಳೆಯ ಮದ್ಯದ ಮತ್ತಲ್ಲಿ ಕಾಮಾತಿರೇಕಕ್ಕೆ ಹೋಗಿ ಸ್ನೇಹಿತನನ್ನೇ ಕೇಳಿಗೆ ಕೇಳುತ್ತಿದ್ದ ಪ್ರಸಂಗವೊಂದು ಕೊಲೆಯಲ್ಲಿ ಅಂತ್ಯಗೊಂಡಿದೆ. ಕುಡಿದು ಬರುತ್ತಿದ್ದ ಗೆಳೆಯ ಹತ್ತಿರ ಬಂದು ತೆಗಿ ಎಂದು ಒತ್ತಾಯಿಸುತಿದ್ದರಿಂದ ಬೇಸತ್ತ ಇವನ ಅವನ ಜೀವವನ್ನೇ ತೆಗೆದು ಬಿಟ್ಟಿದ್ದಾನೆ.
ಎಂದಿನಂತೆ ಮದ್ಯಪಾನ ಮಾಡಿ ಬಂದು ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದ ಅಜಿತ್ ಅಲಿಯಾಸ್ ಚೋಟು (30) ಕೊಲೆಗೀಡಾಗಿದ್ದಾನೆ. ಆತನ ಸ್ನೇಹಿತ ಚಂದ್ರಕುಮಾರ್ ಕೊಲೆ ಆರೋಪಿ.
ಬೆಂಗಳೂರಿನ ಅಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಚಂದ್ರಕುಮಾರ್ ಮಲಗಿದ್ದ ವೇಳೆ ಆತನ ಬಟ್ಟೆ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಅಜಿತ್ ಮುಂದಾದ್ದರಿಂದ ಸಿಟ್ಟಿಗೆದ್ದ ಚಂದ್ರ, ಅಜಿತ್ನನ್ನು ಕೊಲೆ ಮಾಡಿದ್ದಾನೆ. ಪ್ರತಿದಿನ ಹೀಗೆ ಪೀಡಿಸುತ್ತಿದ್ದ ಅಜಿತ್ ಮೊನ್ನೆಯೂ ಹಾಗೆ ಮಾಡಿದ್ದರಿಂದ ಗುಂಡು ಕಲ್ಲನ್ನು ಎತ್ತಿ ಹಾಕಿ ಕೊಲೆ ಮಾಡಿದ್ದ ಚಂದ್ರಕುಮಾರ್ನನ್ನು ಪೊಲೀಸರು ಬಂಧಿಸಿದ್ದಾರೆ.
‘ಕೋವಿಡ್ ಕಿಡ್’ಗೆ ಜನ್ಮಕೊಟ್ಟ ಅನುಷ್ಕಾ; ತಂದೆಯಾದ್ರು ವಿರಾಟ್ ಕೊಹ್ಲಿ!
ಶಾಲೆಯಿಲ್ಲ, ಭೇಟಿ ಮಾಡಲಾಗುತ್ತಿಲ್ಲ ಎಂದು ಮನೆ ಬಿಟ್ಟು ಓಡಿ ಹೋಗಿ ಒಟ್ಟಿಗೆ ಬದುಕಿದ ಅಪ್ರಾಪ್ತ ವಯಸ್ಕರು
ಹಳೇ ನೆನಪುಗಳನ್ನು ಮತ್ತೆ ಬ(ಅ)ಗೆದ ಸನ್ನಿ ಲಿಯೋನ್; ಅವರು ಹತ್ತಿ ನಿಂತಿದ್ದಾದರೂ ಎಲ್ಲಿ…?