More

    ಕಲರ್​ಫುಲ್ ತುಂಗಾಭದ್ರಾ: ಕೆಆರ್​ಎಸ್ ಬಳಿಕ ಟಿಬಿ ಡ್ಯಾಂ ಕೂಡ ವರ್ಣರಂಜಿತ..

    ವಿಜಯನಗರ: ಮೊನ್ನೆಮೊನ್ನೆಯಷ್ಟೇ ಕೆಆರ್​ಎಸ್​ ಜಲಾಶಯ ವರ್ಣರಂಜಿತವಾಗಿ ಕಣ್ಮನ ಸೆಳೆಯಲಾರಂಭಿಸಿದೆ. ಇದೀಗ ಆ ಸರದಿ ತುಂಗಾಭದ್ರಾ ಜಲಾಶಯದ್ದಾಗಿದೆ. ಏಕೆಂದರೆ ಟಿಬಿ ಡ್ಯಾಂ ಕೂಡ ಈಗ ವರ್ಣರಂಜಿತವಾಗಿದ್ದ ನೋಡುಗರ ಗಮನ ಸೆಳೆದು ಖುಷಿ ನೀಡುತ್ತಿದೆ.

    ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜಲಾಶಯದಿಂದ ಭೋರ್ಗರೆದು ಹೊರ ಬರುತ್ತಿರುವ ನೀರು ಬಣ್ಣಬಣ್ಣಗಳಿಂದ ಕೂಡಿದ್ದು ವಿಶೇಷ ಸೌಂದರ್ಯವನ್ನು ಉಂಟುಮಾಡಿದೆ.

    ಇದನ್ನೂ ಓದಿ: ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..

    ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ‌ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಇಂದು ಮಧ್ಯಾಹ್ನದಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ.

    ಕಲರ್​ಫುಲ್ ತುಂಗಾಭದ್ರಾ: ಕೆಆರ್​ಎಸ್ ಬಳಿಕ ಟಿಬಿ ಡ್ಯಾಂ ಕೂಡ ವರ್ಣರಂಜಿತ.. ಕಲರ್​ಫುಲ್ ತುಂಗಾಭದ್ರಾ: ಕೆಆರ್​ಎಸ್ ಬಳಿಕ ಟಿಬಿ ಡ್ಯಾಂ ಕೂಡ ವರ್ಣರಂಜಿತ..

    ವರ್ಣರಂಜಿತ ಕೆಆರ್​ಎಸ್​: ಬಣ್ಣಗಳಿಂದ ಕಂಗೊಳಿಸುತ್ತಿರುವ ಕನ್ನಂಬಾಡಿ..

    ಬಿಟ್ಟಿ ಊಟ, ಬಿಟ್ಟಿ ಟಿಕೆಟ್.. ಡೆಲಿವರಿ ಬಾಯ್ಸ್​ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..

    ಸುಟ್ಟು ಕರಕಲಾದ ಶವ: ಸತ್ತ ಪತ್ನಿಯ ಗುರುತು, ಕೊಂದ ಪತಿಯ ಪತ್ತೆಯೇ ಇಂಟರೆಸ್ಟಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts