ವಿಜಯನಗರ: ಮೊನ್ನೆಮೊನ್ನೆಯಷ್ಟೇ ಕೆಆರ್ಎಸ್ ಜಲಾಶಯ ವರ್ಣರಂಜಿತವಾಗಿ ಕಣ್ಮನ ಸೆಳೆಯಲಾರಂಭಿಸಿದೆ. ಇದೀಗ ಆ ಸರದಿ ತುಂಗಾಭದ್ರಾ ಜಲಾಶಯದ್ದಾಗಿದೆ. ಏಕೆಂದರೆ ಟಿಬಿ ಡ್ಯಾಂ ಕೂಡ ಈಗ ವರ್ಣರಂಜಿತವಾಗಿದ್ದ ನೋಡುಗರ ಗಮನ ಸೆಳೆದು ಖುಷಿ ನೀಡುತ್ತಿದೆ.
ಕಲ್ಯಾಣ- ಕರ್ನಾಟಕದ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಜಲಾಶಯದಿಂದ ಭೋರ್ಗರೆದು ಹೊರ ಬರುತ್ತಿರುವ ನೀರು ಬಣ್ಣಬಣ್ಣಗಳಿಂದ ಕೂಡಿದ್ದು ವಿಶೇಷ ಸೌಂದರ್ಯವನ್ನು ಉಂಟುಮಾಡಿದೆ.
ಇದನ್ನೂ ಓದಿ: ಕಾರು ಚಲಾಯಿಸುತ್ತಿರುವಾಗಲೇ ಹೃದಯಾಘಾತ; ಹೊಲಕ್ಕೆ ನುಗ್ಗಿದ ವಾಹನ, 29 ವರ್ಷದ ಇಂಜಿನಿಯರ್ ಸಾವು..
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನಲ್ಲಿರುವ ತುಂಗಭದ್ರಾ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವುದರಿಂದ ಇಂದು ಮಧ್ಯಾಹ್ನದಿಂದ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ.
ಬಿಟ್ಟಿ ಊಟ, ಬಿಟ್ಟಿ ಟಿಕೆಟ್.. ಡೆಲಿವರಿ ಬಾಯ್ಸ್ಗೆ ಭಾರಿ ಆಫರ್!; ಅನಾವರಣ ಆಯ್ತು ಸಂಕಷ್ಟಗಳ ಸರಮಾಲೆ..
ಸುಟ್ಟು ಕರಕಲಾದ ಶವ: ಸತ್ತ ಪತ್ನಿಯ ಗುರುತು, ಕೊಂದ ಪತಿಯ ಪತ್ತೆಯೇ ಇಂಟರೆಸ್ಟಿಂಗ್!