More

    ಔಷಧ, ಮಾತ್ರೆ ಬಿಸಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಿ

    ಹೊಸನಗರ: ತಾಲೂಕಿನ ಮತ್ತಿಮನೆ- ಸಂಪೆಕಟ್ಟೆ ನಡುವಿನ ಹೆz್ದÁರಿ ಪಕ್ಕದಲ್ಲಿ ಸರ್ಕಾರಿ ಆಸ್ಪತ್ರೆಗೆ ಸೇರಿದ್ದು ಎನ್ನಲಾದ ಸ್ಯಾನಿಟರಿ ನ್ಯಾಪ್‌ಕಿನ್, ಔಷಧ ಮಾತ್ರೆಗಳನ್ನು ಹೆz್ದÁರಿ ಪಕ್ಕದಲ್ಲಿ ಬಿಸಾಡಿರುವುದು ಪತ್ತೆಯಾಗಿದೆ. ನಗರದಿಂದ ಕೊಲ್ಲೂರಿಗೆ ಸಾಗುವ ರಾಣೇಬೆನ್ನೂರು- ಬೈಂದೂರು ಹೆz್ದÁರಿ ಪಕ್ಕದಲ್ಲಿ ಸಾಕಷ್ಟು ಪ್ರಮಾಣದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಳಸುವ ಶುಚಿ ಸ್ಯಾನಿಟರಿ ನ್ಯಾಪ್‌ಕಿನ್, ಔಷಧ ಮಾತ್ರೆಗಳು ಕಂಡುಬAದಿವೆ. ಬಡವರು, ಕೂಲಿ ಕಾರ್ಮಿಕರಿಗೆ ಅಗತ್ಯವಿರುವ ಔಷಽ ಸಾಮಗ್ರಿಗಳನ್ನು ಕೊಡದೇ ಬಿಸಾಡಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಆರೋಗ್ಯಾಽಕಾರಿಗಳು ಪರಿಶೀಲಿಸಬೇಕು. ಇದು ಯಾವ ಆಸ್ಪತ್ರೆಗೆ ಸೇರಿದ್ದು ಎಂದು ಪತ್ತೆ ಮಾಡಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮುಂದಿನ ದಿನಗಳಲ್ಲಿ ಈ ನಿರ್ಲಕ್ಷ÷್ಯ ತೋರದಂತೆ ಎಚ್ಚರಿಕೆ ವಹಿಸಬೇಕು ಎಂದು ಸ್ಥಳೀಯರಾದ ಶ್ರೀನಿವಾಸ ಶೆಟ್ಟಿ ಒತ್ತಾಯಿಸಿz್ದÁರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts