More

    ನೀರಲ್ಲಿ ಮುಳುಗಿ ಕಾಲೇಜು ವಿದ್ಯಾರ್ಥಿ ಸಾವು

    ಬೆಳ್ತಂಗಡಿ: ಸ್ಥಳೀಯ ಕಾಲೇಜು ವಿದ್ಯಾರ್ಥಿ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನಿವಾಸಿ ಸಮರ್ಥ್ (16)ಎಂಬುವರು ಶುಕ್ರವಾರ ಬೆಳ್ತಂಗಡಿ ಸೋಮಾವತಿ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ಸ್ಥಳೀಯ ಪಿಜಿಯೊಂದರಲ್ಲಿ ನೆಲೆಸಿರುವ ಸಮರ್ಥ್ ಶುಕ್ರವಾರ ಮಧ್ಯಾಹ್ನದ ಬಳಿಕ ಸ್ನಾನಮಾಡಲೆಂದು ಸೋಮಾವತಿ ನದಿಗೆ ಸ್ನೇಹಿತನೊಂದಿಗೆ ಇಳಿದಿದ್ದಾನೆ. ಈ ಪೈಕಿ ಸಮರ್ಥ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts