More

    ರಾಜ್ಯ ಬಜೆಟ್​ LIVE| ಸಿಎಂ ಬಿಎಸ್​ವೈರಿಂದ ಬಜೆಟ್​ ಮಂಡನೆ

    ಬೆಂಗಳೂರ: ತೀವ್ರ ಕೂತೂಹಲ ಮೂಡಿಸಿರುವ ಕರೊನಾ ಸಂಕಷ್ಟದ ನಂತರದ ರಾಜ್ಯ ಬಜೆಟ್​ ಆರಂಭವಾಗಿದೆ. ಸಿಎಂ ಬಿ.ಎಸ್​. ಯಡಿಯೂರಪ್ಪ ಬಜೆಟ್​ ಪ್ರತಿಗಳನ್ನು ಓದಲು ಆರಂಭಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಮಂಡಿಸುತ್ತಿರುವ ಬಜೆಟ್​ ಇದಾಗಿದ್ದು, ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಇಂಧನ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈ ಬಜೆಟ್​ ತುಸು ನೆಮ್ಮದಿ ತರಲಿದೆಯೇ? ಈ ಬಜೆಟ್​ನಲ್ಲಿ ಏನೇನಿರುತ್ತದೆ ಎಂಬ ಕಂಪ್ಲೀಟ್​ ಚಿತ್ರಣವನ್ನು ದಿಗ್ವಿಜಯ 24×7 ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದ್ದು, ಬಜೆಟ್​ ಚರ್ಚೆಯಲ್ಲಿ ಪಾಲ್ಗೋಳ್ಳುವ ತಜ್ಞರ ಮಾತುಗಳಿಂದ ಸರಳವಾಗಿ ಬಜೆಟ್​ ಅರ್ಥ ಮಾಡಿಕೊಳ್ಳಬಹುದಾಗಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts