ಬೆಂಗಳೂರ: ತೀವ್ರ ಕೂತೂಹಲ ಮೂಡಿಸಿರುವ ಕರೊನಾ ಸಂಕಷ್ಟದ ನಂತರದ ರಾಜ್ಯ ಬಜೆಟ್ ಆರಂಭವಾಗಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಬಜೆಟ್ ಪ್ರತಿಗಳನ್ನು ಓದಲು ಆರಂಭಿಸಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆ ಮಂಡಿಸುತ್ತಿರುವ ಬಜೆಟ್ ಇದಾಗಿದ್ದು, ಸಹಜವಾಗಿಯೇ ಜನರ ನಿರೀಕ್ಷೆ ಹೆಚ್ಚಾಗಿದೆ. ಈಗಾಗಲೇ ಇಂಧನ ದರ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆ ಗಗನಮುಖಿಯಾಗಿ ಆರ್ಥಿಕ ಸಂಕಷ್ಟದಲ್ಲಿರುವ ಜನರಿಗೆ ಈ ಬಜೆಟ್ ತುಸು ನೆಮ್ಮದಿ ತರಲಿದೆಯೇ? ಈ ಬಜೆಟ್ನಲ್ಲಿ ಏನೇನಿರುತ್ತದೆ ಎಂಬ ಕಂಪ್ಲೀಟ್ ಚಿತ್ರಣವನ್ನು ದಿಗ್ವಿಜಯ 24×7 ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದ್ದು, ಬಜೆಟ್ ಚರ್ಚೆಯಲ್ಲಿ ಪಾಲ್ಗೋಳ್ಳುವ ತಜ್ಞರ ಮಾತುಗಳಿಂದ ಸರಳವಾಗಿ ಬಜೆಟ್ ಅರ್ಥ ಮಾಡಿಕೊಳ್ಳಬಹುದಾಗಿದೆ…
ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಪಕ್ಷದ ಶಾಸಕರೊಂದಿಗೆ 2021-22ನೇ ಸಾಲಿನ ಬಜೆಟ್ ಪ್ರತಿಯೊಂದಿಗೆ ವಿಧಾನಸೌಧಕ್ಕೆ ಆಗಮಿಸಿದ ಮುಖ್ಯಮಂತ್ರಿ @BSYBJP ರವರು.#KarnatakaVikasaPatra2021 #KarnatakaBudget2021 #ಕರ್ನಾಟಕವಿಕಾಸಪತ್ರ2021 #ಕರ್ನಾಟಕಬಜೆಟ್2021 pic.twitter.com/oQlIHe7kSb
— CM of Karnataka (@CMofKarnataka) March 8, 2021
ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ರವರು ಇಂದು 2021-22ನೇ ಸಾಲಿನ ಬಜೆಟ್ ಮಂಡನೆಗೂ ಪೂರ್ವದಲ್ಲಿ, ನಗರದ ಶೇಷಾದ್ರಿಪುರಂನಲ್ಲಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ವಿಶೇಷ ಪೂಜೆ-ಪ್ರಾರ್ಥನೆಗಳನ್ನು ಸಲ್ಲಿಸಿದರು.#KarnatakaVikasaPatra2021 pic.twitter.com/NKaTnsG5PG
— CM of Karnataka (@CMofKarnataka) March 8, 2021
#KarnatakaVikasaPatra2021 https://t.co/gtOJxuK6uh
— CM of Karnataka (@CMofKarnataka) March 8, 2021