ತಾವರಗೇರಾ: ಅಯೋಧ್ಯೆಯಿಂದ ಬಂದ ಶ್ರೀರಾಮನ ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ ಹಾಗೂ ಕರಪತ್ರಗಳನ್ನು ಹುಲಿಯಾಪುರ ಗ್ರಾಮದಲ್ಲಿ ಬುಧವಾರ ಭಜನೆ ಹಾಗೂ ಮಹಿಳೆಯರು ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.
ಇದನ್ನೂ ಓದಿ: ಮನೆ-ಮನೆಗೆ ಮಂತ್ರಾಕ್ಷತೆ ವಿತರಣೆ
ಕುಷ್ಟಗಿ ತಾಲೂಕು ವಿಶ್ವ ಹಿಂದೂ ಪರಿಷತ್ನ ಕಾರ್ಯವಾಹಕ ಬಸವನಗೌಡ ಪಾಟೀಲ್, ವೆಂಕನಗೌಡ ಮಾಲಿಪಾಟೀಲ್, ಬಸವರಾಜ ಮರಳಿ, ಶರಣಬಸವ ಮರಳಿ, ಬಸಣ್ಣ ಕುಂಬಾರ, ಮಲ್ಲಪ್ಪ ಗೆದಿಗೇರಿ, ಚಂದ್ರು ಯರದೊಡ್ಡಿ, ವೀರೇಶ್ ಪದಕಿ ಇತರರಿದ್ದರು.