More

    ಶ್ರೀರಾಮನ ಮಂತ್ರಾಕ್ಷತೆಗೆ ಅದ್ದೂರಿ ಸ್ವಾಗತ

    ತಾವರಗೇರಾ: ಅಯೋಧ್ಯೆಯಿಂದ ಬಂದ ಶ್ರೀರಾಮನ ಮಂತ್ರಾಕ್ಷತೆ, ರಾಮ ಮಂದಿರ ಭಾವಚಿತ್ರ ಹಾಗೂ ಕರಪತ್ರಗಳನ್ನು ಹುಲಿಯಾಪುರ ಗ್ರಾಮದಲ್ಲಿ ಬುಧವಾರ ಭಜನೆ ಹಾಗೂ ಮಹಿಳೆಯರು ಕಳಸದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಿದರು.

    ಇದನ್ನೂ ಓದಿ: ಮನೆ-ಮನೆಗೆ ಮಂತ್ರಾಕ್ಷತೆ ವಿತರಣೆ

    ಕುಷ್ಟಗಿ ತಾಲೂಕು ವಿಶ್ವ ಹಿಂದೂ ಪರಿಷತ್‌ನ ಕಾರ್ಯವಾಹಕ ಬಸವನಗೌಡ ಪಾಟೀಲ್, ವೆಂಕನಗೌಡ ಮಾಲಿಪಾಟೀಲ್, ಬಸವರಾಜ ಮರಳಿ, ಶರಣಬಸವ ಮರಳಿ, ಬಸಣ್ಣ ಕುಂಬಾರ, ಮಲ್ಲಪ್ಪ ಗೆದಿಗೇರಿ, ಚಂದ್ರು ಯರದೊಡ್ಡಿ, ವೀರೇಶ್ ಪದಕಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts