More

    ಸದ್ಥರ್ಮ ನ್ಯಾಯಪೀಠ ಕಲಾಪಕ್ಕೆ ಬಿಡುವು

    ಸಿರಿಗೆರೆ: ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಯುಕ್ತ ಜ.27, ಫೆ.3 ಮತ್ತು 10ರ ಸೋಮವಾರ ಶ್ರೀ ಶಿವಮೂರ್ತಿ ಶಿವಾಚಾರ್ಯ ಅಧ್ಯಕ್ಷತೆಯಲ್ಲಿ ಜರುಗಬೇಕಿದ್ದ ಸದ್ಥರ್ಮ ನ್ಯಾಯಪೀಠದ ಕಾರ್ಯ ಕಲಾಪಗಳಿಗೆ ಬಿಡುವು ನೀಡಲಾಗಿದೆ ಎಂದು ಬೃಹನ್ಮಠದ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts