More

    ಬಡ ಮಕ್ಕಳಿಗೆ ಉಚಿತ ಖತ್ನಾ

    ಸಿರಗುಪ್ಪ: ತಾಲೂಕಿನ ತೆಕ್ಕಲಕೋಟೆಯ 5ನೇ ವಾರ್ಡ್‌ನ ಹುಸೇನ್ ನಗರದ ಸಮುದಾಯ ಭವನದಲ್ಲಿ ಈದ್ ಮಿಲಾದ್ ಹಬ್ಬದ ನಿಮಿತ್ತ ಅಖಿಲ ಕರ್ನಾಟಕ ಜಮಾತ್ ಏ ಮನ್ಸೂರ್ ಮತ್ತು ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ರಕ್ತದಾನ ಯುವಕ ಸಂಘದಿಂದ ಬಡ ಕುಟುಂಬಗಳ 30 ಮಕ್ಕಳಿಗೆ ಉಚಿತ ಖತ್ನಾ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಖತ್ನಾ ಮಾಡಿಸಿಕೊಂಡ ಮಕ್ಕಳಿಗೆ ವಸ್ತ್ರ ್ರ(ಲುಂಗಿ),ಗೋದಿ, ಕೊಬ್ಬರಿ, ಬೆಲ್ಲ ಮತ್ತು ಔಷಧವನ್ನು ಉಚಿತವಾಗಿ ನೀಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts