More

    ಮೊಳಕಾಲ್ಮೂರು ಬಳಿ ನೀರಿನಲ್ಲಿ ಮುಳುಗಿ ಇಬ್ಬರ ಸಾವು

    ಮೊಳಕಾಲ್ಮೂರು: ತಾಲೂಕಿನ ರಾಂಪುರ ಸಮೀಪ ಗುಡೇಕೋಟೆಗೆ ಹೋಗುವ ರಸ್ತೆ ಬದಿಯ ಚಿಕ್ಕೆರೆಯಲ್ಲಿ ಬುಧವಾರ ಕುರಿ ಮೈತೊಳೆಯುತ್ತಿದ್ದ ಇಬ್ಬರು ಕುರಿಗಾಹಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

    ರಾಂಪುರದ ಬಸವೇಶ್ವರ ನಗರ ನಿವಾಸಿ ಕರಿಯಣ್ಣ (30), ಕೂಡ್ಲಿಗಿ ತಾಲೂಕಿನ ಮಾಡನಹಳ್ಳಿ ನಿವಾಸಿ ಪಾಂಡು (28) ಮೃತರು. ಬೆಳಗ್ಗೆ 11 ಗಂಟೆ ಸಮಯದಲ್ಲಿ ಕರೆಯಲ್ಲಿ ಕಾಲುಜಾರಿ ಬಿದ್ದಿದ್ದಾರೆ. ರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts