More

    ಲೋಕಕಲ್ಯಾಣಾರ್ಥವಾಗಿ ಶನೈಶ್ಚರ ಮಂದಿರದಲ್ಲಿ ಹೋಮ, ಪೂಜೆ

    ರಾಣೆಬೆನ್ನೂರ: ನಗರದ ಶನೈಶ್ಚರ ಮಂದಿರದಲ್ಲಿ ಮಹಾಲಯ ಅಮವಾಸ್ಯೆ ನಿಮಿತ್ತ ಸೋಮವಾರ ಲೋಕಕಲ್ಯಾಣಾರ್ಥವಾಗಿ ಹೋಮ, ಪೂರ್ಣಾಹುತಿ, ತೈಲಾಭಿಷೇಕ, ಮಹಾಮಂಗಳಾರತಿ ಸೇರಿ ವಿವಿಧ ವಿಶೇಷ ಪೂಜೆ ಜರುಗಿದವು.
    ನೇತೃತ್ವ ವಹಿಸಿದ್ದ ಮಂದಿರದ ಶಿವಯೋಗಿ ಸ್ವಾಮೀಜಿ ಮಾತನಾಡಿ, ಹೋಮ, ಯಾಗ ಮಾಡುವುದರಿಂದ ಪರಿಸರ ಶುದ್ಧವಾಗುತ್ತದೆ. ಮನುಷ್ಯನಲ್ಲಿನ ರೋಗ-ರುಜೀನಗಳು ದೂರವಾಗುತ್ತವೆ. ಪರಿಸರದಲ್ಲಿನ ಕ್ರಿಮಿ-ಕೀಟಗಳು ನಾಶವಾಗುತ್ತವೆ ಎಂದರು.
    ಪ್ರಮುಖರಾದ ಪುನೀತ, ಗುದ್ಲೇಶ್ವರ, ಪರಮೇಶ್ವರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts