More

    ಭೀಕರ ಅಪಘಾತ: ಸೇತುವೆಯ ತಡಗೋಡೆ ಮೇಲೆ ನೇತಾಡಿದ ಕಾರು, ಕೃಷ್ಣಾ ನದಿ ಪಾಲಾಗುವುದರಿಂದ ಪಾರು!

    ಬಾಗಲಕೋಟೆ: ಅಪಘಾತಕ್ಕೀಡಾದ ಕಾರು ಸಿನಿಮೀಯ ರೀತಿಯಲ್ಲಿ ಸೇತುವೆಯ ತಡಗೋಡೆಯ ಮೇಲೆ ನೇತಾಡುತ್ತಿರುವ ದೃಶ್ಯ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಕಂಡುಬಂದಿತು.

    ವೇಗವಾಗಿ ಬಂದು ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಚಿಕ್ಕಪಡಸಲಗಿ ಸೇತುವೆಯ ತಡೆಗೋಡೆ ಗುದ್ದಿ ಅದರ ಮೇಲೆಯೇ ನೇತಾಡಿದೆ. ಸ್ವಲದರಲ್ಲೇ ಕೃಷ್ಣಾ ನದಿ ಪಾಲಾಗುವ ಭಾರೀ ಅಪಾಯದಿಂದ ಚಾಲಕ ಮತ್ತು ಪ್ರಯಾಣಿಕರು ಪಾರಾಗಿದ್ದಾರೆ.

    ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ಸೇತುವೆ ಮೇಲೆ ಗುರುವಾರ ತಡರಾತ್ರಿ ಘಟನೆ ನಡೆದಿದೆ. ಅಪಘಾತ ಬಳಿಕ ಚಾಲಕ ನಾಪತ್ತೆಯಾಗಿದ್ದು, ವಾಹನ ಯಾರದ್ದು? ಎಷ್ಟು ಜನ ಇದ್ದರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

    ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕೆಂಪು ಇರುವೆ ಚಟ್ನಿ ಬಗ್ಗೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್​: ಅರ್ಜಿದಾರರಿಗೆ ಶಾಕ್​!​

    ವೈರಲ್​ ಆಯ್ತು ಸಮಂತಾರ ಹಾಟೆಸ್ಟ್​ ಫೋಟೋ: ಒಳಉಡುಪಿನಲ್ಲಿ ಸೌತ್​ ಬ್ಯೂಟಿಯ ಪೋಸ್​!

    ಅಫ್ಘಾನಿಸ್ತಾನದತ್ತ ಬ್ರಿಕ್ಸ್ ಚಿತ್ತ; ಉಗ್ರ ನಿಗ್ರಹ ಕ್ರಿಯಾ ಯೋಜನೆ ಜಾರಿಗೆ ಕರೆ ನೀಡಿದ ಪ್ರಧಾನಿ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts