More

    ಎಲ್ಲರ ಭಯ ನಿವಾರಣೆ ಆಗಲಿ; ಕಾಲರಾತ್ರಿಯಲ್ಲಿ ಮೋದಿ ಪ್ರಾರ್ಥನೆ

    ಬೆಂಗಳೂರು: ನವರಾತ್ರಿಯ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಲರಾತ್ರಿಯಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ. ನವರಾತ್ರಿಯ ಏಳನೇ ದಿನವಾದ ಮಹಾಸಪ್ತಮಿ ಹಿನ್ನೆಲೆಯಲ್ಲಿ ಅವರು ಈ ಪ್ರಾರ್ಥನೆ ಮಾಡಿಕೊಂಡಿದ್ದಾರೆ.

    ನವರಾತ್ರಿಯ ಏಳನೇ ದಿನ ದುರ್ಗೆಯ ಸಪ್ತಮರೂಪವಾದ ತಾಯಿ ಕಾಲರಾತ್ರಿಯನ್ನು ಆರಾಧಿಸುವ ನಿಯಮವಿದೆ. ಎಲ್ಲ ಋಣಾತ್ಮಕ ಶಕ್ತಿಗಳನ್ನು ಸಂಹರಿಸುವ ಕಾಲರಾತ್ರಿಯು ಜನರೆಲ್ಲರ ಭಯವನ್ನೂ ನಿವಾರಿಸಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts