ಅಯೋಧ್ಯೆ: ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಭಗವಾನ್ ಶ್ರೀರಾಮಚಂದ್ರನನ್ನು ಬರಮಾಡಿಕೊಳ್ಳುವ ಉತ್ಸವವನ್ನು ಆಚರಿಸಿಕೊಂಡಿದ್ದು, ಅಯೋಧ್ಯೆ ತುಂಬಾ ದೀಪಗಳು ಬೆಳಗಿದವು. ದೀಪಾವಳಿಯ ದೀಪೋತ್ಸವದಲ್ಲಿ 5.84 ಲಕ್ಷ ದೀಪಗಳು ಬೆಳಗಿದವು. ಸರಯೂ ನದಿದಂಡೆಯ ಮೇಲೆ ಈ ದೀಪಗಳನ್ನು ಬೆಳಗಲಾಗಿದ್ದು, ಗಿನ್ನೆಸ್ ದಾಖಲೆಗೆ ಭಾಜನವಾಗಿದೆ. ಈ ದೀಪೋತ್ಸವದಲ್ಲಿ 5,84,372 ದೀಪಗಳನ್ನು ಬೆಳಗಲಾಗಿದೆ. ಇದರ ಝಲಕ್ ಇಲ್ಲಿದೆ..