More

    ಸಮಾಜದ ಮಹಾನ್ ಚೇತನ ಕನಕದಾಸ

    ರಾಯಬಾಗ: ಕನಕದಾಸರು ಸಮಾಜದ ಮಹಾನ್ ಚೇತನ ಎಂದು ವಿಧಾನ ಪರಿಷತ್ ಸದಸ್ಯ ವಿವೇಕರಾವ ಪಾಟೀಲ ಹೇಳಿದ್ದಾರೆ.

    ಪಟ್ಟಣದ ಅಭಾಜಿ ವೃತ್ತದಲ್ಲಿ ಗುರುವಾರ ಕನಕದಾಸರ ಜಯಂತಿ ಅಂಗವಾಗಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸಾತಗೌಡಾ ಪಾಟೀಲ, ಶಿವಪುತ್ರ ಹಾಡಕರ, ವಸಂತ ಕಾಂಬಳೆ, ರಮೇಶ ಕುಂಬಾರ, ಮಹಾದೇವ ಶಿರಗೂರ, ಭರಮಾ ಮಾಚಕನೂರ, ಏಕನಾಥ ಮಾಚಕನೂರ, ಗೋಪಾಲ ಕೊಚೇರಿ, ಅಪ್ಪು ಗಡ್ಡೆ, ಅಪ್ಪಾಜಿ ಪೂಜೇರಿ, ಕಲಂದರ ಅತ್ತಾರ ಇತರರು ಇದ್ದರು.

    ಹಳ್ಳೂರ ವರದಿ: ಸ್ಥಳೀಯ ಕನಕದಾಸ ಸಮುದಾಯ ಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಪಿಕೆಪಿಎಸ್ ನಿರ್ದೇಶಕ ಹನುಮಂತ ತೇರದಾಳ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿದ್ದಣ್ಣ ದುರದುಂಡಿ, ಸುರೇಶ ಕತ್ತಿ, ಯಲ್ಲಾಲಿಂಗ ವಾಳದ, ಎನ್.ಎಸ್.ಒಡೆಯರ, ಶಿಕ್ಷಕ ಸುಭಾಷ ಬೆಳಕ್ಕಿ, ಸೂರ್ಯಕಾಂತ ಮಗದುಮ್ಮ, ಮಾರುತಿ ಮಾವರಕರ, ಮಹಾರಾಜ ಸಿದ್ದು, ರಮೇಶ ದುರದುಂಡಿ, ಸದಾಶಿವ ದುರದುಂಡಿ, ಹನುಮಂತ ಜಗದಾಳ, ನರಸಪ್ಪ ಶೇರಖಾನೆ, ರಾಮಪ್ಪ ಹುರಕ್ಕಣ್ಣವರ, ಮಹಾದೇವ ದುರದುಂಡಿ, ಆನಂದ ಮೂಡಲಗಿ, ಸಿದ್ದಪ್ಪ ದುರದುಂಡಿ, ಶ್ರೀಶೈಲ ನಾವಿ, ಸತ್ಯಪ್ಪ ಮರಿಚಂಡಿ, ಮಲಕಾರಿ ಘೊಂಗಡಿ, ಅಜಯ ಬಾಗಡಿ, ಇಸ್ಮಾಯಿಲ್ ಮುಜಾವರ, ಇತರರು ಇದ್ದರು.

    ಬೆಟಗೇರಿ ವರದಿ: ಗ್ರಾಮದ ವಿವಿಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಕನಕದಾಸ ಜಯಂತಿ ಆಚರಿಸಲಾಯಿತು. ಮುಖ್ಯೋಪಾಧ್ಯಾಯ ರಮೇಶ ಅಳಗುಂಡಿ, ಪ್ರಕಾಶ ಕುರಬೇಟ, ರಾಕೇಶ ನಡೋಣಿ, ಮಲ್ಲಿಕಾರ್ಜುನ ಹಿರೇಮಠ, ಮೋಹನ ತುಪ್ಪದ, ವಿ.ಬಿ.ಬಿರಾದಾರ, ಎ.ಬಿ.ತಾಂವಶಿ, ವೈ.ಎಂ.ವಗ್ಗರ, ಶುಭಾ.ಬಿ., ಶಮಾ ಮುರಗೋಡ ಮಲ್ಹಾರಿ ಪೋಳ ಹಾಗೂ ಇತರರು ಇದ್ದರು.
    ಗೋಕಾಕ: ನಗರದ ಬಿರೇಶ್ವರ ಸಮುದಾಯ ಭವನದಲ್ಲಿ ಗುರುವಾರ ಕನಕದಾಸರ ಜಯಂತಿ ಆಚರಿಸಲಾಯಿತು. ಮಡ್ಡೆಪ್ಪ, ಸಿದ್ದಲಿಂಗ, ಪಿ.ಎ.ಚಂದರಗಿ, ಕೆ.ಎಲ್.ಮಿಶಾಳ, ಬಿ.ಕೆ.ಕಂಟಿಕಾರ, ಎನ್.ಸಿ.ತೋಟಗಿ, ಪಿ.ಎಂ.ಅವರಾದಿ, ಡಾ. ಪ್ರಮೋದ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts