More

    ಕುಖ್ಯಾತ ಬೈಕ್‌ ಕಳ್ಳನ ಬಂಧನ

    ಕುಮಟಾ: ಕುಖ್ಯಾತ ಬೈಕ್ ಕಳ್ಳನನ್ನು ಹಿಡಿದಿರುವ ಕುಮಟಾ ಪೊಲೀಸರು ಆರೋಪಿಯಿಂದ ಮೂರು ಬೈಕ್ ವಶಪಡಿಸಿಕೊಂಡಿದ್ದಾರೆ. ಶಿರಸಿಯ ಕಸ್ತೂರಬಾ ನಗರದ ನಿವಾಸಿ ಗಾರೆ ಕೆಲಸ ಮಾಡುವ ಖಾಲಿದ ಶರೀಫ್ ಸಾಬ ಕನವಳ್ಳಿ(32) ಬಂಧಿತ. ತಾಲೂಕಿನ ಲುಕ್ಕೇರಿಯ ರಾಘವೇಂದ್ರ ಲಿಂಗಪ್ಪ ಗೌಡ ಡಿ. 1 ರಂದು ಪಟ್ಟಣದ ವೈಭವ ಕಾಂಪ್ಲೆಕ್ಸ್ ಎದುರು ನಿಲ್ಲಿಸಿಟ್ಟ ಬೈಕ(ಕೆಎ-30/ಕೆ-2523) ಕಳುವಾದ ಬಗ್ಗೆ ಪೊಲೀಸರಿಗೆ ದೂರಿದ್ದರು. ಪ್ರಕರಣ ದಾಖಳಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಆರೋಪಿ ಖಾಲಿದ್‌ನನ್ನು ಹಿಡಿದಿದ್ದಾರಲ್ಲದೇ ಶಿರಸಿ ಹಾಗೂ ಭಟ್ಕಳದಲ್ಲಿ ಕಳುವು ಮಾಡಿದ್ದ ಒಟ್ಟೂ 3 ಬೈಕ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಇದನ್ನೂ ಓದಿ: ವಾಹನ ಡಿಕ್ಕಿಯಾಗಿ ಚಿರತೆ ಮರಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts