More

    ಟೇಬಲ್ ಟೆನಿಸ್‌ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ


    ಮಂಗಳೂರು: ಸಿಬಿಎಸ್‌ಸಿಇ ಬೋರ್ಡ್ ಆಯೋಜಿಸಿದ್ದ ಕ್ಲಸ್ಟರ್ 8 ಕ್ರೀಡಾಕೊಟಗಳಲ್ಲಿ ಇಲ್ಲಿನ ಶ್ರೀ ಚೈತನ್ಯ ಟೆಕ್ನೋ ಶಾಲೆ ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.


    ಬೆಂಗಳೂರಿನ ಶ್ರೀ ರವಿಶಂಕರ್ ವಿದ್ಯಾಮಂದಿರದಲ್ಲಿ ನಡೆದ ಕ್ಲಸ್ಟರ್ 8 ರಾಜ್ಯಮಟ್ಟದ ಸಿಬಿಎಸಿಇ ಟೇಬಲ್ ಟೆನಿಸ್ ಪಂದ್ಯಾಟದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ನಹಲ್ಲಾ ಾತಿಮಾ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಹಾಗೂ ನರೇಂದ್ರ ಕಿಣಿ ಕಂಚಿನ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


    ಬಾಲಕಿಯರ 19ರ ವಯೋಮಿತಿಯ ಟೇಬಲ್ ಟೆನಿಸ್ ತಂಡಗಳಲ್ಲಿ ನಹಲ್ಲಾ ಾತಿಮಾ ಏವಿಯ ಜೆಶುರನ್, ಆರಾಧ್ಯಶೆಟ್ಟಿ ಪ್ರಥಮಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ 19ರ ವಯೋಮಿತಿಯ ಬಾಲಕರ ವಿಭಾಗದಲ್ಲಿ ನರೇಂದ್ರ ಕಿಣಿ, ಆರುಶ್ ಶೆಟ್ಟಿ ಮಿಥಿರನ್ ಎ ಸರ್ಮಥ್ ದ್ವಿತೀಯ ಸ್ಥಾನ ಪಡೆದು ಆಯ್ಕೆಯಾಗಿದ್ದಾರೆ.


    ಟೇಬಲ್ ಟೆನಿಸ್ ರಾಷ್ಟ್ರಮಟ್ಟದ ಪಂದ್ಯಾಟ ಡಿಸೆಂರ್‌ನಲ್ಲಿ ಆಂಧ್ರಪ್ರದೇಶದ ಈಸ್ಟ್ ಗೋದಾವರಿಯಲ್ಲಿ ನಡೆಯಲಿದೆ. ಈ ಪಂದ್ಯಾಟವು ವಿರೇಶ್ ಮಠಪತಿ ಟೇಬಲ್ ಟೆನಿಸ್ ಆಕಾಡೆಮಿ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts