More

    ಸಾಮರಸ್ಯ ಜೀವನದ ಮಂತ್ರವಾಗಿರಲಿ

    ಗುರುಗುಂಟಾ: ಗುರು ಚನ್ನವೀರ ಶಿವಯೋಗಿಗಳ ಲೀಲೆ ಅಗಾಧವಾಗಿದ್ದು, ಭಕ್ತರ ಸಹಕಾರದೊಂದಿಗೆ 25 ವರ್ಷಗಳಿಂದ ಜಾತ್ರೆ ನಡೆಯುತ್ತಿದೆ ಎಂದು ಸಂಸ್ಥಾನಿಕ ರಾಜಾ ಸೋಮನಾಥ ನಾಯಕ ಹೇಳಿದರು.

    ರಾಯದುರ್ಗದಲ್ಲಿ ವೈರಾಗ್ಯವೀರ ಗುರು ಚನ್ನವೀರ ಶಿವಯೋಗಿಗಳ ಪುಣ್ಯರಾಧನೆ ಹಾಗೂ ಜಾತ್ರೋತ್ಸವದಂಗವಾಗಿ ಭಾನುವಾರ ಮಠದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಜೋಡಿಗಳು ಸಾಮರಸ್ಯದೊಂದಿಗೆ ಜೀವನ ನಡೆಸಬೇಕು. ತವರು ಮತ್ತು ಗಂಡನ ಮನೆಯ ಗೌರವ ತರುವಂತೆ ಬಾಳಬೇಕೆಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts