ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂವು ಪ್ರೊ. ಎ. ಮುರಿಗೆಪ್ಪ ದತ್ತಿ ನಿಮಿತ್ತ ಮೇ 12ರಂದು ಸಂಜೆ 6 ಗಂಟೆಗೆ ಸಂದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಕನ್ನಡ ರಂಗಭೂಮಿಯ ತುಡಿತ ಹಾಗೂ ತಲ್ಲಣಗಳು ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.
ಬನಹಟ್ಟಿಯ ವಿಶ್ರಾಂತ ಪ್ರಾಚಾರ್ಯ ಪ್ರೊ. ಬಿ.ಆರ್. ಪೊಲೀಸ್ ಪಾಟೀಲ ಉಪನ್ಯಾಸಕರಾಗಿ ಆಗಮಿಸುವರು. ಹುಬ್ಬಳ್ಳಿಯ ಜೀವಿ ಕಲಾ ಬಳಗದ ಅಧ್ಯ ಗದಿಗೆಯ್ಯ ಹಿರೇಮಠ ಅಧ್ಯತೆ ವಹಿಸುವರು. ಡಾ. ಎ. ಮುರಿಗೆಪ್ಪ ಮತ್ತು ಲೀಲಾ ಮುರಿಗೆಪ್ಪ ಉಪಸ್ಥಿತರಿರುವರು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಸಂದ ಪ್ರಧಾನ ಕಾರ್ಯದಶಿರ್ ಶಂಕರ ಹಲಗತ್ತಿ ತಿಳಿಸಿದ್ದಾರೆ.