More

    ಭಾನಾಪುರದಲ್ಲಿ ಕನಕದಾಸರ ಭಾವಚಿತ್ರ ಅನಾವರಣ

    ಕುಕನೂರು: ತಾಲೂಕಿನ ಭಾನಾಪುರದಲ್ಲಿ ಭಕ್ತ ಕನಕದಾಸರ ಭಾವಚಿತ್ರ ಅನಾವರಣ ಕಾರ್ಯಕ್ರಮ ಸೋಮವಾರ ನೆರವೇರಿತು. ಬೆಳಗ್ಗೆ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೇ.ಮಲ್ಲಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಪ್ರಮುಖರಾದ ವಿರುಪಾಕ್ಷಪ್ಪ ಲಕಮಾಪುರಮಠ, ವಿರುಪಾಕ್ಷಪ್ಪ ಅಂಗಡಿ, ರಾಮಣ್ಣ ತಳಬಾಳ, ಹುಚ್ಚಿರೇಯ್ಯ ಹಿರೇಮಠ, ಮೃತ್ಯುಂಜಯ ಹಿರೇಮಠ, ಹನುಮಂತ ಕಿನ್ನಾಳ, ಹನುಮಂತ ಪೂಜಾರ, ಶಿಕ್ಷಕ ಮಲ್ಲಪ್ಪ ಮಾಸ್ತಿ, ಪ್ರಕಾಶ ಬಂಗೇರ, ದೇವಪ್ಪ ಮಡಿವಾಳರ, ಭೀಮಪ್ಪ ಮಡಿವಾಳರ, ಶರಣಪ್ಪ ಹಣವಾಳ ಇತರರಿದ್ದರು.

    ಇದನ್ನೂ ಓದಿ: ಪುರುಷರ ಏಕದಿನ ಕ್ರಿಕೆಟ್ ತಂಡದ ರ‍್ಯಾಂಕಿಂಗ್‌ ಪಟ್ಟಿ ರಿವೀಲ್​! ಭಾರತಕ್ಕೆ ಯಾವ ಸ್ಥಾನ? ಇಲ್ಲಿದೆ ಮಾಹಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts