More

    ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಕೆ.ಎಸ್. ಜೈನ್ ಅವರನ್ನು ಜೆಡ್​ಆರ್​ಯುುಸಿಸಿ ಸದಸ್ಯ ಜಿ.ಕೆ. ಆದಪ್ಪಗೌಡರ ನೇತೃತ್ವದಲ್ಲಿ ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಸನ್ಮಾನಿಸಲಾಯಿತು. ವಲಯದ ಹಿರಿಯ ಅಧಿಕಾರಿ ಅಜಯಕುಮಾರ ಜೈನ್, ಜೆಡ್​ಆರ್​ಯುುಸಿಸಿ ಮಾಜಿ ಸದಸ್ಯ ಭವರಲಾಲ್ ಸಿ. ಜೈನ್ ಹಾಗೂ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts