ನೈಋತ್ಯ ರೈಲ್ವೆ ವಲಯದ ಅಪರ ಪ್ರಧಾನ ವ್ಯವಸ್ಥಾಪಕರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಕೆ.ಎಸ್. ಜೈನ್ ಅವರನ್ನು ಜೆಡ್ಆರ್ಯುುಸಿಸಿ ಸದಸ್ಯ ಜಿ.ಕೆ. ಆದಪ್ಪಗೌಡರ ನೇತೃತ್ವದಲ್ಲಿ ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಸನ್ಮಾನಿಸಲಾಯಿತು. ವಲಯದ ಹಿರಿಯ ಅಧಿಕಾರಿ ಅಜಯಕುಮಾರ ಜೈನ್, ಜೆಡ್ಆರ್ಯುುಸಿಸಿ ಮಾಜಿ ಸದಸ್ಯ ಭವರಲಾಲ್ ಸಿ. ಜೈನ್ ಹಾಗೂ ಇತರರು ಇದ್ದರು.