More

    ಎಲ್ಲ ಕ್ಷೇತ್ರಗಳಲ್ಲೂ ಮಹಿಳೆ ಮುಂಚೂಣಿ

    ರಾಯಬಾಗ: ಹೆಣ್ಣು ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಮಹಿಳೆಯರು ಪುರುಷರ ಸಮನಾಗಿ ಕೆಲಸ ಮಾಡಬಲ್ಲೆ ಎಂದು ತೋರಿಸಿಕೊಟ್ಟಿದ್ದಾಳೆ ಎಂದು ಚಂದ್ರಪ್ರಭಾ ಶಾಲೆ ಮುಖ್ಯಶಿಕ್ಷಕಿ ಸುರೇಖಾ ಡಿ.ಜೆ ಹೇಳಿದರು.

    ಪಟ್ಟಣದ ಪಠಾಣ ಹಾಲ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಶನಿವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಸದಢರಾದರೆ ಮಾತ್ರ ದೇಶ ಅಭಿವದ್ಧಿಯಾಗಲು ಸಾಧ್ಯ ಎಂದರು. ತಾಲೂಕು ಯೋಜನಾಧಿಕಾರಿ ಸಚಿನಕುಮಾರ್ ಬಿ., ಶಾರದಾ ಜೋಡಟ್ಟಿ, ಡಾ.ಗಾಯತ್ರಿ ಬಾನೆ, ಗಿರೀಶ ಪಾಟೀಲ, ಜಿನೇಂದ್ರ ಖೇಮಲಾಪುರೆ, ದೀಪಕ ಪಾಟೀಲ, ವಿದ್ಯಾ ಪೂಜೇರಿ, ಮೇಲ್ವಿಚಾರಕ ಬಸವರಾಜ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುರೇಖಾ ಹೆಬ್ಬಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts