More

    ವಿದ್ಯೆ ಇದ್ದರೆ ಜೀವನದಲ್ಲಿ ಉನ್ನತ ಹಂತಕ್ಕೆ ತಲುಪಲು ಸಾಧ್ಯ

    ಹೊಳೆಹೊನ್ನೂರು: ವಿದ್ಯಾದಾನ ಶ್ರೇಷ್ಠ ದಾನ. ವಿದ್ಯೆ ಕಲಿತ ವ್ಯಕ್ತಿ ಉತ್ತಮ ಜೀವನ ಕಟ್ಟಿಕೊಂಡು ಸಮಾಜದಲ್ಲಿ ಉನ್ನತ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ಲಯ£್ಸï‌ನ ಮಲ್ಟಿಪಲï ಕೌನ್ಸಿಲï ಚೇರ್ಮನ್ ಬಿ.ಎಸ್.ರಾಜಶೇಖರಯ್ಯ ತಿಳಿಸಿದರು.
    ಪಟ್ಟಣದಲ್ಲಿ ಶುಕ್ರವಾರ ಲಯನ್ಸ್ ವಿವೇಕಾನಂದ ನೂತನ ಪಿಯು ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿ, ೩೭ ವರ್ಷಗಳ ಹಿಂದೆ ಸಂಸ್ಥೆ ಪ್ರಾರಂಭವಾದ ಕೇವಲ ಒಂದು ವರ್ಷದಲ್ಲಿ ವಿದ್ಯಾದಾನ, ಕಟ್ಟಡ ನಿರ್ಮಿಸುವುದು ಸುಲಭವಲ್ಲ. ಅಂದು ಪ್ರಾರಂಭವಾದ ಶಾಲೆ ಇಂದಿನವರೆಗೂ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೧೦೦ ಫಲಿತಾಂಶವನ್ನು ನೀಡುತ್ತಿದೆ ಎಂದರು.
    ಲಯನ್ಸ್ ಸಂಸ್ಥೆಯು ಸುಮಾರು ೨೧೦ ದೇಶಗಳಲ್ಲಿ ತನ್ನ ಕಾರ್ಯ ವ್ಯಾಪ್ತಿಯನ್ನು ಹೆಚ್ಚಿಸಿದೆ. ಇದರಿಂದಾಗಿ ಕೂಲಿ ಕಾರ್ಮಿಕರು ಹಾಗೂ ರೈತರ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಶ್ರಮಿಸುತ್ತಿದೆ. ಮುಂದಿನ ದಿನಗಳಲ್ಲಿ ಶಾಲೆ ಜತೆಗೆ ಪದವಿ ಕಾಲೇಜು ಪ್ರಾರಂಭವಾಗಲಿ ಎಂದು ಹಾರೈಸಿದರು.
    ಸಂಸ್ಥೆಯೊAದಿಗೆ ಉತ್ತಮ ಬಾಂಧವ್ಯ ಹಾಗೂ ಹೊಂದಾಣಿಕೆಯಿAದ ಕಾರ್ಯ ನಿರ್ವಹಿಸಿದರೆ ಮಾತ್ರ ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ. ಆದ್ದರಿಂದ ಸಂಸ್ಥೆಗಳು ನಿಂತ ನೀರಾಗದೆ ಹರಿಯುವ ನದಿಯಂತಿದ್ದರೆ ಮಾತ್ರ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.
    ಜಿ¯್ಲÁ ಗವರ್ನರ್ ನೇರಿ ಕಾರ್ನೆಲಿಯೊ ಮಾತನಾಡಿ, ಹೊಂದಾಣಿಕೆ ಮತ್ತು ಆದರ್ಶ ಮನೋಭಾವದಿಂದ ಲಯನ್ಸ್ ಸಂಸ್ಥೆಯ ಉತ್ತಮ ಕಾರ್ಯನಿರ್ವಹಿಸುತ್ತಿದೆ. ವಿದ್ಯಾ ದೇಗುಲವನ್ನು ಸ್ಥಾಪಿಸುವುದು ಸಾಮಾನ್ಯ ಸಂಗತಿಯಲ್ಲ. ಕಾಲೇಜು ಆರಂಭದಿAದಾಗಿ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಸಹಕಾರಿಯಾಗುತ್ತದೆ ಎಂದರು.
    ಅಧ್ಯಕ್ಷತೆಯನ್ನು ಪಟ್ಟಣದ ಲಯ£್ಸï ಅಧ್ಯಕ್ಷ ಎ.ಜಿ.ವಿಜಯಕುಮಾರ್ ವಹಿಸಿದ್ದರು. ಜಿ¯್ಲÁ ಉಪ ಗವರ್ನರ್ ಮೊಹಮ್ಮದ್ ಹನೀ-ï, ಸ್ವಪ್ನಾ ಸುರೇಶ್, ಮಂಜಪ್ಪ, ದೇವರಾಜ್, ರಮೇಶ್, ರುದ್ರೇಗೌಡ್ರು, ಮಂಜುಳಾ ವೀರಭದ್ರಯ್ಯ, ಕೃಷ್ಣ, ಡಾ.ವಿಜಯಕುಮಾರ್ ಶೆಟ್ಟಿ, ಗುಡುಮಘಟ್ಟೆ ಮಲ್ಲಯ್ಯ, ರುದ್ರೇಶನ್, ಎನ್.ಎಸ್.ರುದ್ರೇಶ್, ಕಿರಣ್ ಕುಮಾರ್, ನಾಗರಾಜ್ ಎಚ್.ಎನ್. ಸೀತರಾಂ, ಸತೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts