More

    ಮೂಲ ಸೌಕರ್ಯಕ್ಕೆ ಸದಾ ಆದ್ಯತೆ

    ಹೂವಿನಹಡಗಲಿ: ಶಾಸಕ ಪಿ.ಟಿ.ಪರಮೇಶ್ವರನಾಯ್ಕ ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಚಾಲನೆ ನೀಡಿದರು.

    ಬಳಿಕ ಮಾತನಾಡಿದ ಅವರು, ಕ್ಷೇತ್ರಕ್ಕೆ ಮೂಲ ಸೌಕರ್ಯ ಒದಗಿಸಲು ಸದಾ ಆದ್ಯತೆ ನೀಡುವೆ ಎಂದರು. 1.50 ಕೋಟಿ ವೆಚ್ಚದಲ್ಲಿ ಹೊಳಗುಂದಿ ಮತ್ತು ಬನ್ನಿಕಲ್ಲು ರಸ್ತೆ ಅಭಿವೃದ್ಧಿ , ಹಿರೇಹಡಗಲಿ ಗ್ರಾಮದಿಂದ ಬೆಟ್ಟದಮಲ್ಲೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 1.50 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದರು. ಹೊಳಗುಂದಿ ಗ್ರಾಪಂ ಅಧ್ಯಕ್ಷೆ ಟಿ.ಅಮೃತೇಶ್ವರಿ, ಉಪಾಧ್ಯಕ್ಷ ಅಂಬಾಬಾಯಿ ರಮೇಶ್, ಹಿರೇಹಡಗಲಿ ಗ್ರಾಪಂ ಅಧ್ಯಕ್ಷೆ ಈಡಿಗರ ಸಾವಿತ್ರಮ್ಮ , ಕಾಂಗ್ರೆಸ್ ಮುಖಂಡರಾದ ಅಟವಾಳಗಿ ಕೊಟ್ರೇಶ್, ಬಸವನಗೌಡ ಪಾಟೀಲ್, ಕೆ.ಎಸ್.ಶಾಂತನಗೌಡ, ಮಡ್ಡಿನಿಂಗಪ್ಪ, ಹೊಳಗುಂದಿ ಮತ್ತು ಹಿರೇಹಡಗಲಿ ಗ್ರಾಪಂ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts