More

    ಕೆಲಸ ಮಾಡೋ ವಿಚಾರಕ್ಕೆ ಕೊಡಲಿ ಹಿಡಿದವ ತನ್ನ ಪತ್ನಿಯನ್ನೇ ಮನಸೋಇಚ್ಛೆ ಕೊಚ್ಚಿ ಕೊಂದ!

    ವಿಜಯಪುರ: ಮನೆಯಲ್ಲಿ ನಾನೊಬ್ಬಳೇ ಕೆಲಸ ಮಾಡಬೇಕು, ನೀನು ಮಾಡುತ್ತಿಲ್ಲ. ಎಷ್ಟು ಅಂತ ಮನೆ ಕೆಲಸ ಮಾಡೋದು? ನನಗೂ ಸಾಕುಸಾಕಾಗಿದೆ, ಬೆಳಗ್ಗೆ ಎದ್ದಾಗಿನಿಂದ ಮಾಡುತ್ತಲೇ ಇರುವೆ… ನೀವು ಸ್ವಲ್ಪ ಸಹಾಯ ಮಾಡಬಾರದೆ… ಈ ಮಾತು ಪ್ರತಿಯೊಬ್ಬರ ಮನೆಯಲ್ಲಿ ಪದೇಪದೆ ಕೇಳುಬರುತ್ತಲೇ ಇರುತ್ತೆ. ಇದು ಸಹಜ ಪ್ರಕ್ರಿಯೆ ಕೂಡ.

    ಆದರೆ ಇಲ್ಲೊಂದು ಮನೆಯಲ್ಲಿ ಕೆಲಸ ಮಾಡೋ‌ ವಿಚಾರವಾಗಿ ಪತಿ-ಪತ್ನಿ ನಡುವೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಸಿಟ್ಟಿಗೆದ್ದ ಪತಿರಾಯ, ಪತ್ನಿಯನ್ನ ಕೊಡಲಿಯಿಂದ ಕೊಚ್ಚಿ ಕೊಂದು ಹಾಕಿದ್ದಾನೆ. ಇದನ್ನೂ ಓದಿರಿ ತೊಗರಿ ಒಕ್ಕಣೆ ಮಾಡುತ್ತಿದ್ದ ಮಹಿಳೆ ಮಷಿನ್​ಗೆ ಸಿಲುಕಿ ಸಾವು!

    ಇಂತದ ದುರ್ಘಟನೆ ವಿಜಯಪುರ ‌ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ ಸಂಭವಿಸಿದೆ. ನಾಗಮ‌್ಮ(60) ಕೊಲೆಯಾದ ದುರ್ದೈವಿ. ಪತಿ ಯಲ್ಲಪ್ಪ(65) ಆರೋಪಿ.

    ಸ್ಥಳಕ್ಕೆ ಭೇಟಿ ನೀಡಿದ ಬಸವನ ಬಾಗೇವಾಡಿ ಸಿಪಿಐ‌ ಸೋಮಶೇಖರ್ ಜುಟ್ಟಲ್ ಹಾಗೂ ಪೊಲೀಸ್​ ಸಿಬ್ಬಂದಿ, ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿದರು.

    ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

    ನದಿ ದಡದಲ್ಲಿ ಸಿಕ್ಕ ಬೈಕ್​, ರಕ್ತದ ಕಲೆಯನ್ನ ಬೆನ್ನಟ್ಟಿದ್ದವರಿಗೆ ಕಾದಿತ್ತು ಶಾಕ್​!

    ಕಿಡ್ನಿ ಮಾರಿ ಹಣ ಕೊಡಲು ಯತ್ನಿಸಿದೆ… ಆಗಲಿಲ್ಲ ಎನ್ನುತ್ತಲೇ ರೈಲಿಗೆ ತಲೆಕೊಟ್ಟ: ಡೆತ್​ನೋಟ್​ನಲ್ಲಿದೆ ಬೆಚ್ಚಿಬೀಳಿಸೋ ರಹಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts