More

    ಜಾನುವಾರುಗಳಿಗೆ ವಿಟಮಿನ್ ಕೊರತೆ; 1 ಕೋಟಿ ರೂ. ನೀಡುವಂತೆ ಜಿಲ್ಲಾಧಿಕಾರಿಗೆ ಸಚಿವ ಪಾಟೀಲ ಸಲಹೆ

    ಹಾವೇರಿ: ಜಿಲ್ಲೆಯಲ್ಲಿ 40 ವಾರಗಳ ಕಾಲ ಮೇವಿನ ದಾಸ್ತಾನು ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಮೆಕ್ಕೆಜೋಳದ ಕಣಿಕಿ ಪರಿಪೂರ್ಣ ಆಹಾರವಾಗುವುದಿಲ್ಲ. ಈ ಕಣಕಿಯಲ್ಲಿ ನ್ಯೂಟ್ರಿಷಿಯನ್ ಕೊರತೆ ಇದೆ. ಈ ಕಾರಣಕ್ಕೆ ಜಾನುವಾರುಗಳಿಗೆ ವಿಪತ್ತು ನಿರ್ವಹಣಾ ಹಣದಿಂದ ಮಿನರಲ್ ಸಪ್ಲಿಮೆಂಟರಿ 1 ಕೋಟಿ ರೂ. ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿದರು. ಹಾಗೂ ಕೊಳವೆಬಾವಿ ಹಾಗೂ ನೀರಾವರಿ ಸೌಲಭ್ಯವಿರುವ ರೈತರಿಗೆ ಮೇವಿನ ಬೀಜದ ಕಿಟ್ ವಿತರಿಸಲು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts