ರಾಣೆಬೆನ್ನೂರ: ತಾಲೂಕಿನ ಚೌಡಯ್ಯದಾನಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಜಿ.ವಿ. ದೀಪಾವಳಿ, ಮಹೇಶ ಹುಣಸಿಕಟ್ಟಿ, ಚಂದ್ರಪ್ಪ ದಳವಾಯಿ, ಮುಖ್ಯಶಿಕ್ಷಕ ಐ.ಎಚ್. ಮೈದೂರ, ಭರಮಪ್ಪ ಹಿರೇಕೆರೂರ, ನವೀನ ಅಂಬಿಗೇರ, ರವಿ ಪಾಟೀಲ ಮತ್ತಿತರರಿದ್ದರು.