More

    ಕರ್ತವ್ಯದ ನಡುವೆ ಹಕ್ಕು ಚಲಾಯಿಸಲು ಮರೆಯಲಿಲ್ಲ: ಮತದಾನ ಮಾಡಿ ಮಾದರಿಯಾದ ಸರ್ಕಾರಿ ಬಸ್ ಚಾಲಕ

    ಮಳವಳ್ಳಿ: ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅರ್ಹ ಮತದಾರರು ತಪ್ಪದೇ ಮತದಾನ ಮಾಡಬೇಕೆಂದು ಜಾಗೃತಿ ಮೂಡಿಸುವ ಕಾರ್ಯಕ್ರಮ ನಿರಂತರವಾಗಿ ನಡೆಯುತ್ತಲೇ ಇದೆ. ಅದರಂತೆ ಕರ್ತವ್ಯ ಮಾಡುತ್ತಲೇ ಮತದಾನ ಹಕ್ಕು ಚಲಾಯಿಸಿ ಕೆಎಸ್‌ಟಿಸಿಬಸ್ ಚಾಲಕ ಮಾದರಿಯಾಗಿದ್ದಾರೆ.
    ಮಳವಳ್ಳಿ ತಾಲೂಕಿನ ವಕ್ಕರಹಳ್ಳಿ ಗ್ರಾಮದ ಲಿಂಗರಾಜು ಮತ ಹಾಕಿದ ಚಾಲಕ. ಇವರು ಬೆಂಗಳೂರು ಚಂದ್ರ ಲೇಔಟ್ ಡಿಪೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಅಂತೆಯೇ ಬೆಂಗಳೂರು-ಕೊಳ್ಳೆಗಾಲದ ಮಾರ್ಗದಲ್ಲಿ ಬಸ್ ಓಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯದ ನಡುವೆಯೂ ವಾಸುವಳ್ಳಿ ಮತಗಟ್ಟೆ ಸಂಖ್ಯೆ 265ರಲ್ಲಿ ಮತದಾನ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts