More

    ಬಹು ಸಂಸ್ಕೃತಿಯ ಪ್ರತಿಪಾದಕ ಗಿರೀಶ್ ಕಾರ್ನಾಡ್

    ಕಮಲಾಪುರ: ನಾಟಕ, ಕಾದಂಬರಿಕಾರ, ನಟ, ನಿರ್ಮಾಪಕ ಹಾಗೂ e್ಞÁನಪೀಠ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರು ಬಹು ಸಂಸ್ಕೃತಿ ಮತ್ತು ಅಭಿವ್ಯಕ್ತಿ ಸ್ವಾತಂತ್ರö್ಯದ ಪ್ರತಿಪಾದಕಾಗಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯP್ಷÀ ಸುರೇಶ ಲೇಂಗಟಿ ಹೇಳಿದರು.

    ಮಹಾಗಾಂವ್ ಕ್ರಾಸ್‌ನ ಶ್ರೀ ಮಹಾಂತೇಶ್ವರ ಪ್ರೌಢಶಾಲೆಯಲ್ಲಿ ಬಸವೇಶ್ವರ ಸಮಾಜ ಸೇವಾ ಬಳಗದಿಂದ ಬುಧವಾರ ಹಮ್ಮಿಕೊಂಡಿದ್ದ `ಕನ್ನಡ ಭಾಷೆಗೆ ಗಿರೀಶ್ ಕಾರ್ನಾಡ್’ ಅವರ ಕೊಡುಗೆ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಲೆದಂಡ, ತುಘಲಕ್ ಸೇರಿ ಮತ್ತಿತರ ನಾಟಕ ರಚಿಸಿz್ದÁರೆ. ಹಲವಾರು ಚಲನಚಿತ್ರಗಳಲ್ಲಿ ನಟರಾಗಿ ಅಭಿನಯಿಸಿದ್ದರು. ಅವರ ನಾಟಕ ಮತ್ತು ಅಭಿನಯ, ನಿರ್ಮಾಪಕ ಸೇವೆಗಾಗಿ e್ಞÁನಪೀಠ, ಪದ್ಮಶ್ರೀ, ಪದ್ಮಭೂಷಣ, ಫಿಲ್ಮಫೇರ್ ಹಾಗೂ ಮತ್ತಿತರ ಪ್ರಶಸ್ತಿಗಳು ಲಭಿಸಿವೆ ಎಂದರು.

    ಬಸವೇಶ್ವರ ಸೇವಾ ಬಳಗದ ಅಧ್ಯP್ಷÀ ಎಚ್.ಬಿ.ಪಾಟೀಲ್, ಕಸಾಪ ವಲಯದ ಅಧ್ಯP್ಷÀ ಅಂಬಾರಾಯ ಮಡ್ಡೆ ಮಾತನಾಡಿದರು. ಪ್ರಮುಖರಾದ ಶಿವಶರಣಪ್ಪ ಬಿರಾದಾರ, ರೇವಣಸಿದ್ದಪ್ಪ ನಿಂಬಾಜಿ, ನಾಗೇಂದ್ರಪ್ಪ ಕಳ್ಳಿಮಠ, ಶೋಭಾ ಕಳ್ಳಿಮಠ, ಪೂಜಾ ಹಿರೇಮಠ, ಪ್ರಿಯಾಂಕಾ ಮಡ್ಡೆ, ಮುರುಘರಾಜೇಂದ್ರ ಹಿರೇಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts