More

    ಸೆಲೆಬ್ರೆಟಿಗಳ ಬಳಿ ಒಂದು ಮನವಿ ಇಟ್ಟ ದರ್ಶನ್​; ಬಾಸ್ ಹೇಳವ್ರೆ ಅಂದ್ರೆ ಮಾಡಲೇಬೇಕು ಎಂದ್ರು ಫ್ಯಾನ್ಸ್

    ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ದರ್ಶನ್ ಕೆಲವು ದಿನಗಳ ಹಿಂದೆ ಕಾರ್ಯಕ್ರಮವೊಂದರಲ್ಲಿ ಬೇಸಿಗೆ ಶುರುವಾಗಿದೆ. ಬೇಸಿಗೆಯಲ್ಲಿ ಮೂಖ ಪ್ರಾಣಿಗಳಿಗೆ ಕುಡಿಯಲು ನೀರು ಸಿಗೋದೇ ಇಲ್ಲ. ನೀರು ಇಡಿ ಎಂದು ಮನವಿ ಮಾಡಿದ್ದರು. ಡಿ ಬಾಸ್​​ ಮನವಿ ಮಾಡುತ್ತಿದ್ದಂತೆ ಫ್ಯಾನ್ಸ್​​ ಕೂಡಾ ದರ್ಶನ್ ಹೇಳಿರೋ ಮಾತನ್ನ ಪಾಲಿಸುತ್ತಿದ್ದಾರೆ.

    ದರ್ಶನ್ ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ, ಬೇಸಿಗೆಯಲ್ಲಿ ನೀರು ಕಡಿಮೆ ಆಗುತ್ತದೆ. ಜನರಿಗೂ ಕುಡಿಯಲು ನೀರು ಇರೋದಿಲ್ಲ. ಆದರೆ ನೀರು ಬೇಕು ಅಂತ ಮನುಷ್ಯರು ಬಾಯಿ ಬಿಟ್ಟು ಕೇಳಬಹುದು. ಆದರೆ ಪ್ರಾಣಿಗಳ ಸ್ಥಿತಿ ಏನು ಹೇಳಿ? ಅದಕ್ಕೇನೆ ಈ ಒಂದು ಮನವಿ ಅಂತಲೇ ದರ್ಶನ್ ಕೇಳಿಕೊಂಡಿದ್ದರು. ಈ ಕಾರಣಕ್ಕೇನೆ ಬೇಸಿಗೆ ಬಂದ್ರೆ ಪ್ರಾಣಿ-ಪಕ್ಷಿಗಳು ಕುಡಿಯಲು ನೀರು ಸಿಗದೇ ಪರದಾಡುತ್ತವೆ. ಆ ಕಾರಣಕ್ಕೇನೆ ಮನೆ ಮುಂದೆ ಮತ್ತು ಮನೆ ಮೇಲೆ ಕುಡಿಯಲು ನೀರು ಇಡಿ ಅಂತಲೇ ದರ್ಶನ್ ಕೇಳಿಕೊಂಡಿದ್ದಾರೆ.

    ದರ್ಶನ್ ಹೇಳಿರೋ ಮಾತನ್ನ ಪಾಲಿಸುತ್ತಿರುವ ಫ್ಯಾನ್ಸ್​ ಬೇಸಿಗೆಯಲ್ಲಿ ಮೂಖ ಪ್ರಾಣಿಗಳಿಗೆ ಕುಡಿಯಲು ನೀರು ಸಿಗೋದೇ ಇಲ್ಲ. ಆ ಒಂದು ವ್ಯವಸ್ಥೆಯನ್ನ ದರ್ಶನ್ ಅಭಿಮಾನಿಗಳು ಮಾಡುತ್ತಿದ್ದಾರೆ.

    ದರ್ಶನ್ ಫ್ಯಾನ್ಸ್ ಮನೆ ಮೇಲೆ-ಬೀದಿ ಬದಿಯಲ್ಲಿ, ಮರ-ಗಿಡಗಳ ಬಳಿ ಹೀಗೆ ಕುಡಿಯೋ ನೀರು ಇಡುವ ವ್ಯವಸ್ಥೆ ಮಾಡಿದ್ದಾರೆ. ಮನೆಗಳಲ್ಲಿ ಸಿಗೋ ತೆಂಗಿನ ಚಿಪ್ಪಿಗೆ ಬಿಳಿ ಬಣ್ಣ ಹಚ್ಚಿ ಅವುಗಳನ್ನ ನೀರಿನ ಬಟ್ಟಲು ರೀತಿ ತಯಾರು ಮಾಡಿದ್ದಾರೆ. ಅವುಗಳನ್ನ ಮರಗಳಿಗೆ ಕಟ್ಟಿ ನೀರು ಹಾಕಿದ್ದಾರೆ. ರಸ್ತೆ ಪಕ್ಕದಲ್ಲಿ ಹೂವಿನ ಪಾಟ್ ಇಟ್ಟು ನೀರು ಹಾಕಿದ್ದಾರೆ. ಈ ರೀತಿ ಎಲ್ಲ ಕಡೆಗೆ ನೀರು ಇಡೋದ್ರಿ ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದಂತೆ  ಮಾಡಿದ್ದಾರೆ. ಈ ವಿಡಿಯೋ ಶೇರ್ ಆಗಿದೆ.

    ಪ್ರಾಣಿಗಳ ಬಗ್ಗೆ ದರ್ಶನ್ ತುಂಬಾನೆ ಕಾಳಜಿ ಹೊಂದಿದ್ದಾರೆ. ಮೈಸೂರಿನ ತಮ್ಮ ಫಾರ್ಮ್ ಹೌಸ್‌ನಲ್ಲಿ ಎಲ್ಲ ರೀತಿಯ ಪ್ರಾಣಿ-ಪಕ್ಷಿಗಳನ್ನ ಸಾಕಿಕೊಂಡಿದ್ದಾರೆ.

    58ನೇ ವಯಸ್ಸಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಪಂಜಾಬಿ ಗಾಯಕನ ತಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts