More

    ಈ ಗ್ರಾಮಗಳಿಗೆ ಕರೆಂಟ್ ಇರಲ್ಲ ಜ. 5ರಂದು

    ರಾಣೆಬೆನ್ನೂರ: ಕೆ.ಪಿ.ಟಿ.ಸಿ.ಎಲ್‌ನಲ್ಲಿ ತುರ್ತು ಕಾಮಗಾರಿ ಇರುವುದರಿಂದ ಜ. 5ರಂದು 110ಕೆವಿ ಹೊಸಹೊನ್ನತ್ತಿ ವಿದ್ಯುತ್ ಕೇಂದ್ರದಿಂದ ಹೊರಡುವ ಎಲ್ಲ 33ಕೆವಿ ಮತ್ತು 11ಕೆವಿ ಲೈನ್‌ಗಳಿಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಆದ್ದರಿಂದ ನೂಕಾಪುರ, ಚಿಕ್ಕಹರಳಹಳ್ಳಿ, ಹೊನ್ನತ್ತಿ ಐ.ಪಿ, ಯಲ್ಲಾಪುರ, ಹನುಮಾಪುರ, ಹೊನ್ನತ್ತಿ ಎನ್.ಜೆ.ವೈ, ಬುಡಪನಹಳ್ಳಿ ಜಾಕವೆಲ್‌ಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts