ತುಮಕೂರು: ಕೊವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ ಇದೀಗ ಉಳಿದೆಲ್ಲಾ ದೇಶಗಳಿಗಿಂತ ಜೀವಿಸಲು ಭಾರತವೇ ಉತ್ತಮ, ಈ ದೇಶದಲ್ಲಿ ಮಾತ್ರ ನೆಮ್ಮಿದಿಯಿಂದಿರಲು ಸಾಧ್ಯ ಎಂದು ಹೇಳಿದ್ದಾರೆ.
ಅಮೇರಿಕಾದಲ್ಲಿ ಜನರು ಕೊರೋನಾ ಬಂದು ಸಾಯ್ತಾ ಇದ್ದಾರೆ. ಹಾಗಾಗಿ ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕಾಗಿ ಅಮೇರಿಕಾಗೆ ಕಳಿಸಬಾರದು ಎಂದು ಮನವಿ ಮಾಡಿದರು.
ಭಾರತದಲ್ಲಷ್ಟೇ ನೆಮ್ಮದಿಯಿಂದ ಇರಲು ಸಾಧ್ಯ,ಕೋವಿಡ್ ನಿಂದ ಬಹಳ ಜನ ಅಮೇರಿಕಾದಲ್ಲಿ ಸಾಯ್ತಾ ಇದ್ದಾರೆ ಎಂದಿದ್ದು, ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ಸರ್ಕಾರವನ್ನು ದೂಷಿಸಿದ ಜಯಚಂದ್ರ ಇದೀಗ ಹಾಡಿ ಹೊಗಳುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)
ಗರ್ಭಪಾತ ಕಾನೂನು ರದ್ದುಗೊಳಿಸಿದ ಅಮೆರಿಕ ಸುಪ್ರೀಂಕೋರ್ಟ್! ಹಲವು ವರ್ಷಗಳ ಹೋರಾಟಕ್ಕೆ ಜಯ