More

    ಹಾವು ಕಡಿತಕ್ಕೊಳಗಾಗಿ ಸಾವು

    ಯಲ್ಲಾಪುರ: ನಾಗರಹಾವು ಕಡಿತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ತಾಲೂಕಿನ ಮಾವಿನಕಟ್ಟಾದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಬುಗಡಿಸರದ ಯಮುನಾ ಸುರೇಶ ಸಿದ್ದಿ (32) ಮೃತ ಮಹಿಳೆ. ಈಕೆ ಮಾವಿನಕಟ್ಟಾದ ತರಕಾರಿ ಅಂಗಡಿಯೊಳಗೆ ಇದ್ದ ವೇಳೆ ಹಾವು ಕಚ್ಚಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts