More

    ರಾಜ್ಯಕ್ಕೆ ಇಂದು ಕರೊನಾದಿಂದ ಭರ್ಜರಿ ಶಾಕ್​; 83 ಮಂದಿ ಸಾವು

    ಬೆಂಗಳೂರು: ರಾಜ್ಯಕ್ಕೆ ಕರೊನಾ ಬಿಗ್​ ಶಾಕ್​ ನೀಡಿದೆ. ಇಷ್ಟು ದಿನ ಐದುಸಾವಿರದ ಆಸುಪಾಸಿನಲ್ಲಿದ್ದ ಕರೊನಾ ಪ್ರಕರಣದ ಇಂದು ಮತ್ತೂ ಅಧಿಕವಾಗಿದೆ. ಕಳೆದ 24 ಗಂಟೆಯಲ್ಲಿ ಬರೋಬ್ಬರಿ 6128 ಕೊವಿಡ್​-19 ಪ್ರಕರಣಗಳು ಪತ್ತೆಯಾಗಿದ್ದು ತೀವ್ರ ಆತಂಕಕ್ಕೆ ಕಾರಣವಾಗಿದೆ.

    24ಗಂಟೆಯಲ್ಲಿ 3793 ಮಂದಿ ಸೋಂಕಿನಿಂದ ಪಾರಾಗಿ ಡಿಸ್​ಚಾರ್ಜ್​ ಆಗಿದ್ದಾರೆ. ಹಾಗೇ 83 ಸೋಂಕಿತರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,18,632ಕ್ಕೆ ಏರಿಕೆಯಾಗಿದೆ.

    ಕೊವಿಡ್​-19 ಸಕ್ರಿಯ ಪ್ರಕರಣಗಳು 69,700 ಹಾಗೂ ಸಾವನ್ನಪ್ಪಿದವರು 2230 ಮಂದಿ. ಡಿಸ್​​ಚಾರ್ಜ್​ ಆದವರು 46,694 ಜನರು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಇಂದು ಯಾವ ಜಿಲ್ಲೆಗಳಲ್ಲಿ ಎಷ್ಟು ಕೊವಿಡ್​-19 ಪ್ರಕರಣ ಪತ್ತೆಯಾಗಿದೆ? ಮೃತಪಟ್ಟವರು ಎಷ್ಟು? ಇಲ್ಲಿದೆ ನೋಡಿ ಲಿಸ್ಟ್​

    ರಾಜ್ಯಕ್ಕೆ ಇಂದು ಕರೊನಾದಿಂದ ಭರ್ಜರಿ ಶಾಕ್​; 83 ಮಂದಿ ಸಾವು

    ರಾಜ್ಯಕ್ಕೆ ಇಂದು ಕರೊನಾದಿಂದ ಭರ್ಜರಿ ಶಾಕ್​; 83 ಮಂದಿ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts