More

    ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​​ : ಇಬ್ಬರ ಬಂಧನ

    ಇಂಫಾಲ್: ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​ಗಳನ್ನು ಬರೆದದ್ದಕ್ಕಾಗಿ ಮಣಿಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಿಶೋರ್​ಚಂದ್ರ ವಾಂಗ್​ಖೆಮ್​ ಎಂಬ ಪತ್ರಕರ್ತ ಮತ್ತು ಎರೇಂದ್ರೋ ಲೇಚೊಂಬಮ್​ ಎಂಬ ರಾಜಕೀಯ ಕಾರ್ಯಕರ್ತ ಬಂಧಿತರು.

    ಈರ್ವರೂ ಬಿಜೆಪಿ ರಾಜ್ಯಾಧ್ಯಕ್ಷ ಸೈಖೊಮ್​ ಟಿಕೇಂದ್ರ ಸಿಂಗ್​ ಅವರ ಸಾವಿನ ಬಗೆಗೆ ನಿಂದನಾತ್ಮಕ ಟೀಕೆಗಳನ್ನು ಪೋಸ್ಟ್​ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ದೂರಿನ ಮೇಲೆ ಮಣಿಪುರ ಪೊಲೀಸರು ಮೇ 13 ರ ರಾತ್ರಿ ವಾಂಗ್​ಖೆಮ್​ ಮತ್ತು ಲೇಚೊಂಬಮ್​ ಅವರನ್ನು ಅವರ ನಿವಾಸದಿಂದ ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ಮೇ 17 ರವರೆಗೆ ಪೊಲೀಸ್​ ಕಸ್ಟಡಿಗೆ ವಹಿಸಲಾಗಿದೆ. (ಏಜೆನ್ಸೀಸ್)

    “ಬ್ಲಾಕ್​ ಫಂಗಸ್​ ಸೋಂಕು ತಡೆಯಬೇಕೆಂದರೆ ಸ್ಟೆರಾಯ್ಡ್​ಗಳ ದುರ್ಬಳಕೆ ನಿಲ್ಲಿಸಿ”

    ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts