ಬೆಳಗಾವಿ: ರೈತರಸಾಲಮನ್ನಾಮಾಡಲುಕೇಂದ್ರದಅನುದಾನಬೇಕಿಲ್ಲ. ಕಾಂಗ್ರೆಸ್ಸರ್ಕಾರರಾಜ್ಯದಲ್ಲಿಐದುಗ್ಯಾರಂಟಿ ಯೋಜನೆಘೋಷಿಸಿದೆ. ಇದರಲ್ಲಿಸರ್ಕಾರರೈತರಿಗೆಏನುಕಾರ್ಯಕ್ರಮಕೊಟ್ಟಿದೆಎಂದುಮಾಜಿ ಸಚಿವಬಂಡೆಪ್ಪಕಾಶೆಂಪೂರಪ್ರಶ್ನಿಸಿದರು.
ನಗರದಬಿಜೆಪಿಕಚೇರಿಯಲ್ಲಿಶುಕ್ರವಾರಸುದ್ದಿಗೋಷ್ಠಿಯಲ್ಲಿಮಾತನಾಡಿದಅವರು, ಲೋಕಸಭಾಚುನಾವಣೆಕಾರಣಕ್ಕೆ ಕಾಂಗ್ರೆಸ್ನಿಂದ25 ಗ್ಯಾರಂಟಿ ನೀಡಲಾಗಿದೆ. ಅದರಲ್ಲಿರೈತರಸಾಲಮನ್ನಾಸೇರಿಸಲಾಗಿದೆ. ರೈತರುಬರದಿಂದತತ್ತರಿಸಿರುವುದರಿಂದಚುನಾವಣೆಗೆಮುನ್ನವೇಸಾಲಮನ್ನಾಮಾಡಬಹುದಿತ್ತಲ್ಲವೇಎಂದುವಾಗ್ದಾಳಿನಡೆಸಿದರು.
ಕಳೆದವರ್ಷದಿಂದರಾಜ್ಯದಲ್ಲಿಅಭಿವೃದ್ಧಿಕಾರ್ಯಗಳೇನಡೆಯುತ್ತಿಲ್ಲ. ಕ್ಷೇತ್ರದಅಭಿವೃದ್ಧಿಗೆಶಾಸಕರಿಗೆಅನುದಾನನೀಡುತ್ತಿಲ್ಲ. ಗ್ಯಾರಂಟಿ ಯೋಜನೆಗೆಕಳೆದವರ್ಷರಾಜ್ಯಸರ್ಕಾರಒಂದುಲಕ್ಷಕೋಟಿ ರೂ. ಸಾಲಮಾಡಿದೆ. ಈ ಹೊರೆಯಾರಮೇಲೆಹಾಕಬೇಕುಎಂದುಕೊಂಡಿದ್ದೀರಿಎಂದುಪ್ರಶ್ನಿಸಿದರು.
ರಾಜ್ಯದಲ್ಲಿಎಚ್.ಡಿ. ಕುಮಾರಸ್ವಾಮಿಉತ್ತಮಆಡಳಿತನೀಡಿದ್ದಾರೆ. ನಮ್ಮಸರ್ಕಾರದಅವಧಿಯಲ್ಲಿರೈತರಸಾಲಮನ್ನಾಮಾಡಿದ್ದರು. ಕಾಂಗ್ರೆಸ್ನಲ್ಲಿಬಹುತೇಕಸಚಿವರುಕುರ್ಚಿಭದ್ರಮಾಡಿಕೊಳ್ಳಲುಸ್ಪರ್ಧೆಗಿಳಿದಿಲ್ಲ. ತಮ್ಮಮಕ್ಕಳನ್ನುಕರೆತಂದುಚುನಾವಣೆಯಲ್ಲಿನಿಲ್ಲಿಸಿದ್ದಾರೆ. ಗ್ಯಾರಂಟಿ ಯೋಜನೆನಂಬಿಮತಹಾಕಿದಬಡವರುಪರಿತಪಿಸುತ್ತಿದ್ದಾರೆ. ಗೃಹಜ್ಯೋತಿಹೆಸರಿನಲ್ಲಿಜನರಿಗೆಪರಿಪೂರ್ಣವಾಗಿ ಉಚಿತನೀಡದೆಮೋಸಮಾಡಿದೆ. ಅನ್ನಭಾಗ್ಯದಲ್ಲೂಕೇಂದ್ರಸರ್ಕಾರದ5 ಕೆಜಿ ಅಕ್ಕಿಯನ್ನುತಮ್ಮದೇಎನ್ನುವಮೂಲಕಮೋಸಮಾಡುತ್ತಿದ್ದಾರೆಎಂದುಹರಿಹಾಯ್ದರು.
ಇಷ್ಟು ದಿನಗ್ಯಾರಂಟಿ ಯೋಜನೆಗಳುಪ್ರಚಾರಕ್ಕೆ ಫಲಕೊಡದಕಾರಣ ಈಗಚೊಂಬಿನಜಾಹೀರಾತುನೀಡಿ ಕೇಂದ್ರಸರ್ಕಾರಬರಪರಿಹಾರಕೊಡುತ್ತಿಲ್ಲಎಂದುದೂರುತ್ತಿದ್ದಾರೆ. ಪ್ರಜ್ಞಾವಂತಮತದಾರತಕ್ಕ ಪಾಠಕಲಿಸಲಿದ್ದಾರೆಎಂದರು.
ಜೆಡಿಎಸ್ಜಿಲ್ಲಾಧ್ಯಕ್ಷಶಂಕರಮಾಡಲಗಿ, ಬೆಳಗಾವಿಬಿಜೆಪಿಮಹಾನಗರಅಧ್ಯಕ್ಷೆಗೀತಾಸೂತಾರ, ರಾಜ್ಯಜೆಡಿಎಸ್ವಕ್ತಾರಸಿ.ಎನ್. ನಾಗರಾಜ, ಬಿಜೆಪಿರಾಜ್ಯಮಾಧ್ಯಮಸಮಿತಿಸದಸ್ಯಎಫ್.ಎಸ್. ಸಿದ್ದನಗೌಡರ, ಬಸವರಾಜ ಹೊನಡ, ಶುಭಾಷಬಾಗೇವಾಡಿ, ಪ್ರಕಾಶಸೋನವಾಲ್ಕರ್, ಹನುಮಂತಕೊಂಗಾಲಿಸುದ್ದಿಗೋಷ್ಠಿಯಲ್ಲಿದ್ದರು.