More

    ಸಿದ್ದರಾಮಯ್ಯ ಅವರಿಗಿಲ್ಲ ನೈತಿಕತೆ

    ಚಿತ್ರದುರ್ಗ: ಸಿದ್ದರಾಮಯ್ಯರ ಸರ್ಕಾರವಿದ್ದಾಗ ಪೊಲೀಸ್ ವರದಿಯಿಂದಾಗಿ ಕಲ್ಕುಳಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನಿರಾಕರಿಸಲಾಗಿತ್ತು ಎಂದು ತಿಳಿಸಿದ ಸಚಿವ ಸಿ.ಟಿ.ರವಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮತನಾಡಿದ ಅವರು, ಕಲ್ಕುಳಿ ವಿಠಲ್ ಹೆಗ್ಗಡೆ ಅವರ ಮಂಗನ ಬ್ಯಾಟೆ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ, ಆ ಕೃತಿಯನ್ನು ಒಮ್ಮೆ ಓದಿ ನೋಡಿ ಸತ್ಯ ತಿಳಿಯುತ್ತದೆ ಎಂದರು.

    ಸಚಿವನಾಗಿರುವ ಕಾರಣಕ್ಕೆ ಪ್ರಶಸ್ತಿ ಬಗ್ಗೆ ಹೇಳಿದರೆ ವಿವಾದ ಆಗುತ್ತದೆ. ನನ್ನ ಮೇಲೂ 64 ಕೇಸುಗಳಿದ್ದವು. ನಾನು ಸಮಾಜ ಘಾತಕನೆಂದು ಪೊಲೀಸರು ಘೋಷಿಸಿದ್ದರು. ಆದರೆ ಆ ಎಲ್ಲ ಕೇಸುಗಳು ಜನಪರ ಹೋರಾಟಕ್ಕಾಗಿ ಆದಂಥವು ಎಂದು ಸ್ಪಷ್ಟಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts