More

    ರೋಟರಿಗೆ ಆಯ್ಕೆ

    ಚಿತ್ರದುರ್ಗ: ರೋಟರಿ ಚಿನ್ಮೂಲಾದ್ರಿ ಕ್ಲಬ್ ಅಧ್ಯಕ್ಷರಾಗಿ ನಾಗರಾಜ್ ಸಂಗಂ, ಕಾರ್ಯದರ್ಶಿಯಾಗಿ ಕಿರಣ್‌ಶಂಕರ್ ಹಾಗೂ ಖಜಾಂಚಿಯಾಗಿ ಹೊರಕೇರಪ್ಪ ಆಯ್ಕೆಯಾಗಿದ್ದಾರೆ.

    ಆಯ್ಕೆ ಪ್ರಕ್ರಿಯೆ ವೇಳೆ ರೋಟರಿ ಪ್ರಮುಖರಾದ ವನಿತಾ ಶಂಕರಮೂರ್ತಿ, ಚೆಲುವರಾಜ್, ಮಹೇಶ್ವರಪ್ಪ, ಜಿ.ಎನ್.ಮಲ್ಲಿಕಾರ್ಜುನಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts