ಚಿತ್ರದುರ್ಗ: ಕಮ್ಮರೆಡ್ಡಿ ಸಮುದಾಯ ಭವನದಲ್ಲಿ ರೆಡ್ಡಿ ಜನಸಂಘದಿಂದ ಬುಧವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ರೆಡ್ಡಿ ಜನಸಂಘದ ಕಾರ್ಯದರ್ಶಿಗಳಾದ ಜೆ.ಪರಶುರಾಮ, ಇ.ಜಯರಾಮರೆಡ್ಡಿ, ತುಕಾರಾಮರೆಡ್ಡಿ, ನಿರ್ದೇಶಕರಾದ ಪಿ.ಜಿ.ರಮೇಶ್, ಸುದರ್ಶನರೆಡ್ಡಿ, ಅನಂತರೆಡ್ಡಿ, ವೆಂಕಟೇಶರೆಡ್ಡಿ, ಸುರೇಶ್ ಇದ್ದಾರೆ.